ಕೇಂದ್ರ ಸರ್ಕಾರದಿಂದ ಐಟಿ ಇಲಾಖೆ ದುರ್ಬಳಕೆ: ರಾಯರೆಡ್ಡಿ

Published : Feb 24, 2017, 03:08 PM ISTUpdated : Apr 11, 2018, 12:44 PM IST
ಕೇಂದ್ರ ಸರ್ಕಾರದಿಂದ ಐಟಿ ಇಲಾಖೆ ದುರ್ಬಳಕೆ: ರಾಯರೆಡ್ಡಿ

ಸಾರಾಂಶ

'ಆದಾಯ ತೆರಿಗೆ ದಾಳಿ ಆಗಿದ್ದು 2015ರಲ್ಲಿ, ಈಗಾಗಲೇ ಕೇಸ್ ಮುಗಿದು ಹೋಗಿದೆ. ಸುಮ್ಮನೆ ಈ ಪ್ರಕರಣವನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿದ್ದಾರೆ.'

ಕೊಪ್ಪಳ (ಫೆ.24): ಕಪ್ಪ ಡೈರಿ ಬಗ್ಗೆ ಕೊಪ್ಪಳದಲ್ಲಿ  ಪ್ರತಿಕ್ರಿಯೆ ನೀಡಿರುವ ಬಸವರಾಜ ರಾಯರೆಡ್ಡಿ,  ಬಿಡುಗಡೆಯಾಗಿರೋ ಡೈರಿಯಲ್ಲಿರೋ ಕೈಬರಹ ಗೋವಿಂದರಾಜ್ ಅವರದ್ದಾಗಿದ್ದರೇ ಅವರನ್ನು ಬಂಧಿಸಲಿ, ಆ ಬಗ್ಗೆ  ಸಿ.ಬಿ.ಐ ತನಿಖೆ ನಡೆಸಲಿ ಎಂದಿದ್ದಾರೆ.

ಆದಾಯ ತೆರಿಗೆ ದಾಳಿ ಆಗಿದ್ದು 2015ರಲ್ಲಿ, ಈಗಾಗಲೇ ಕೇಸ್ ಮುಗಿದು ಹೋಗಿದೆ. ಸುಮ್ಮನೆ ಈ ಪ್ರಕರಣವನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಬೇಕಂತಲೆ ಕಾಂಗ್ರೆಸ್​ ಮುಖಂಡರ ಮನೆಗಳ ಮೇಲೆ ಐ.ಟಿ.ರೈಡ್ ಮಾಡಿಸುತ್ತಿದೆ ಎಂದು ರಾಯರೆಡ್ಡಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ಸೇಡಿಗಾಗಿ ದ್ವೇಷ ಭಾಷಣ ಕಾಯ್ದೆ ಜಾರಿ: ಮಾಜಿ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಲೇಖನ
ವಾಕ್‌ ಸ್ವಾತಂತ್ರ್ಯಕ್ಕೆ ದ್ವೇಷ ಭಾಷಣ ವಿಧೇಯಕ ವಿರುದ್ಧವಾಗಿಲ್ಲ: ವಿ.ಗೋಪಾಲ ಗೌಡ ಲೇಖನ