
ಮೂಡುಬಿದಿರೆ: ತಾವೇ ಬೆಂಬಲಿಸಿದ ಹಿಂಸೆಗೆ ಪತ್ರಕರ್ತೆ ಗೌರಿ ಲಂಕೇಶ್ ಬಲಿಯಾದರು ಎಂದು ಪತ್ರಿಕೋದ್ಯಮ ಉಪನ್ಯಾಸಕ ರವೀಂದ್ರ ರೇಷ್ಮೆ ವ್ಯಾಖ್ಯಾನಿಸಿದ್ದಾರೆ.
ನುಡಿಸಿರಿಯಲ್ಲಿ ಭಾಗವಹಿಸಿ ಮಾತನಾಡಿದ ರೇಷ್ಮೆ, 2005ರಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಪೊಲೀಸರಿಂದ ಹತ್ಯೆಯಾದಾಗ ಗೌರಿ ಲಂಕೇಶ್ ಬಹಳ ಸಂಕಟಪಟ್ಟಿದ್ದರು. ಈ ಹತ್ಯೆಗೆ ಪ್ರತೀಕಾರವಾಗಿ ನಕ್ಸಲರು ಪಾವಗಡದಲ್ಲಿ ಪೊಲೀಸರ ಕೊಂದು ಹಾಕಿದಾಗ ನಕ್ಸಲರ ಬೆಂಬಲಿಸಿದ್ದರು. ಆದರೆ 12 ವರ್ಷಗಳ ನಂತರ ಗೌರಿ ಅಂತಹದ್ದೇ ಹಿಂಸೆಗೆ ಬಲಿಯಾದರು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.