ನಾನು ಮದುವೆಯಾಗುತ್ತೇನೆಂಬ ಭಯದಿಂದ ನನ್ನನ್ನು ಬಾಬಾ ಬಳಿ 'ಹನಿ' ಹೋಗಲು ಬಿಡಲಿಲ್ಲ!: ರಾಖಿ

Published : Sep 25, 2017, 12:11 PM ISTUpdated : Apr 11, 2018, 01:13 PM IST
ನಾನು ಮದುವೆಯಾಗುತ್ತೇನೆಂಬ ಭಯದಿಂದ ನನ್ನನ್ನು ಬಾಬಾ ಬಳಿ 'ಹನಿ' ಹೋಗಲು ಬಿಡಲಿಲ್ಲ!: ರಾಖಿ

ಸಾರಾಂಶ

ಸ್ವಯಂಘೋಷಿತ ದೇವಮಾನವ ಬಾಬಾ ರಾಮ್ ರಹೀಂ ಅತ್ಯಾಚಾರ ಕೇಸಲ್ಲಿ ಈಗಾಗಲೇ ಜೈಲು ಪಾಲಾಗಿದ್ದಾರೆ. ಇವರು ಜೈಲು ಸೇರುತ್ತಿದ್ದಂತೆಯೇ ತನ್ನ ದತ್ತುಮಗಳು ಎನ್ನುತ್ತಿದ್ದ ಹನಿಪ್ರೀತ್ ಹಾಗೂ ಬಾಬಾ ನಡುವಿನ ಸಂಬಂಧಗಳ ಕುರಿತಾಗಿ ಹತ್ತು ಹಲವು ವದಂತಿಗಳು ಹಬ್ಬಿವೆ. ಖುದ್ದು ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತಾ ಇಬ್ಬರ ನಡುವಿನ ಅಕ್ರಮ ಸಂಬಂಧ ಇತ್ತೆಂದು ಆರೋಪಿಸಿದ್ದಾರೆ. ಇದೀಗ ಬಾಲಿವುಡ್'ನ ವಿವಾದಿತ ನಟಿ ರಾಖಿ ಸಾವಂತ್ ಕೂಡಾ ಇಂತಹುದೇ ಒಂದು ಆರೋಪ ಮಾಡಿದ್ದಾರೆ.

ಮುಂಬೈ(ಸೆ.25): ಸ್ವಯಂಘೋಷಿತ ದೇವಮಾನವ ಬಾಬಾ ರಾಮ್ ರಹೀಂ ಅತ್ಯಾಚಾರ ಕೇಸಲ್ಲಿ ಈಗಾಗಲೇ ಜೈಲು ಪಾಲಾಗಿದ್ದಾರೆ. ಇವರು ಜೈಲು ಸೇರುತ್ತಿದ್ದಂತೆಯೇ ತನ್ನ ದತ್ತುಮಗಳು ಎನ್ನುತ್ತಿದ್ದ ಹನಿಪ್ರೀತ್ ಹಾಗೂ ಬಾಬಾ ನಡುವಿನ ಸಂಬಂಧಗಳ ಕುರಿತಾಗಿ ಹತ್ತು ಹಲವು ವದಂತಿಗಳು ಹಬ್ಬಿವೆ. ಖುದ್ದು ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತಾ ಇಬ್ಬರ ನಡುವಿನ ಅಕ್ರಮ ಸಂಬಂಧ ಇತ್ತೆಂದು ಆರೋಪಿಸಿದ್ದಾರೆ. ಇದೀಗ ಬಾಲಿವುಡ್'ನ ವಿವಾದಿತ ನಟಿ ರಾಖಿ ಸಾವಂತ್ ಕೂಡಾ ಇಂತಹುದೇ ಒಂದು ಆರೋಪ ಮಾಡಿದ್ದಾರೆ.   

ಅತ್ಯಾಚಾರ ಕೇಸಲ್ಲಿ ಜೈಲುಪಾಲಾಗಿರುವ ಡೇರಾ ಸಚ್ಚಾ ಸೌದಾ ಪಂಥದ ಧರ್ಮಗುರು ಬಾಬಾ ರಾಮ್ ರಹೀಂ ಸಿಂಗ್‌ನನ್ನು ಒಮ್ಮೆ ನಾನು ಭೇಟಿ ಮಾಡಿದ್ದೆ. ಆದರೆ ಬಾಬಾನ ಹತ್ತಿರ ಹೋಗಲು ನನ್ನನ್ನು ಆತನ ಸಾಕುಮಗಳು ಹನಿಪ್ರೀತ್ ಬಿಡಲೇ ಇಲ್ಲ. ಎಲ್ಲಿ ಬಾಬಾನನ್ನು ತಾನು ಮದುವೆಯಾಗಿಬಿಡುತ್ತೀನೋ ಎಂಬ ಭಯ ಆಕೆಯಲ್ಲಿ ಕಾಡಿತ್ತು ಎಂದು ಬಾಲಿವುಡ್‌ನ ವಿವಾದಿತ ನಟಿ ರಾಖಿ ಸಾವಂತ್ ಹೇಳಿದ್ದಾಳೆ.

ಇದೇ ವೇಳೆ, ಬಾಬಾನ ಸುತ್ತ ಅರೆಬೆತ್ತಲೆ ಹುಡುಗಿಯರು ಇದ್ದುದು ನನಗೆ ಅಚ್ಚರಿ ಮೂಡಿಸಿತೆಂದೂ ಆಕೆ ಹೇಳಿದ್ದಾಳೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!