ಎಸ್'ಬಿಐ ಚೇರ್'ಮನ್ ಆಗಿ ರಜನೀಶ್ ಕುಮಾರ್ ನೇಮಕ

Published : Oct 04, 2017, 06:05 PM ISTUpdated : Apr 11, 2018, 12:48 PM IST
ಎಸ್'ಬಿಐ ಚೇರ್'ಮನ್ ಆಗಿ ರಜನೀಶ್ ಕುಮಾರ್ ನೇಮಕ

ಸಾರಾಂಶ

ಸ್ಟೇಟ್ ಬ್ಯಾಂಕ್ ಆಫಿ ಇಂಡಿಯಾದ ಮುಂದಿನ ಚೇರ್’ಮನ್ ಆಗಿ ರಜನೀಶ್ ಕುಮಾರ್  ನೇಮಕವಾಗಿದ್ದಾರೆ. ಹಾಲಿ ಚೇರ್’ಮನ್ ಆಗಿರುವ ಅರುಂಧತಿ ಭಟ್ಟಾಚಾರ್ಯ ಅಧಿಕಾರಾವಧಿ ಇದೇ ಶುಕ್ರವಾರದಂದು ಕೊನೆಗೊಳ್ಳಲಿದ್ದು ರಜನೀಶ್ ಕುಮಾರ್ ಮುಂದಿನ ಚೇರ್’ಮನ್ ಆಗಲಿದ್ದಾರೆ.

ನವದೆಹಲಿ (ಅ.04): ಸ್ಟೇಟ್ ಬ್ಯಾಂಕ್ ಆಫಿ ಇಂಡಿಯಾದ ಮುಂದಿನ ಚೇರ್’ಮನ್ ಆಗಿ ರಜನೀಶ್ ಕುಮಾರ್  ನೇಮಕವಾಗಿದ್ದಾರೆ. ಹಾಲಿ ಚೇರ್’ಮನ್ ಆಗಿರುವ ಅರುಂಧತಿ ಭಟ್ಟಾಚಾರ್ಯ ಅಧಿಕಾರಾವಧಿ ಇದೇ ಶುಕ್ರವಾರದಂದು ಕೊನೆಗೊಳ್ಳಲಿದ್ದು ರಜನೀಶ್ ಕುಮಾರ್ ಮುಂದಿನ ಚೇರ್’ಮನ್ ಆಗಲಿದ್ದಾರೆ.

ಬ್ಯಾಂಕ್ ನೇಮಕ ಸಮಿತಿ ರಜನೀಶ್ ಕುಮಾರ್’ರವರನ್ನು 3 ವರ್ಷಗಳ ಕಾಲ ಚೇರ್’ಮನ್ ಆಗಿ ನೇಮಕ ಮಾಡಿದೆ. ಅ.07 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ರಜನೀಶ್ ಕುಮಾರ್ ಮೇ. 06 ರಂದು ಎಸ್’ಬಿಐ ಮಂಡಳಿಯನ್ನು ಸೇರಿದ್ದಾರೆ. ಇವರು ಬೇರೆ ಬೇರೆ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಂಕಣ ರೈಲ್ವೆ ಭಾರತೀಯ ರೈಲ್ವೇ ವಿಲೀನಕ್ಕೆ ರಾಜ್ಯ ಸರ್ಕಾರಗಳ ಸಹಕಾರ ಬೇಕು: ಸಚಿವ ಅಶ್ವಿನಿ ವೈಷ್ಣವ್
ಆನ್‌ಲೈನ್ ಆರ್ಡರ್ ಮಾಡಿದ್ರೆ ಕೇಕ್ ಮೇಲೆ ಹೀಗಾ ಬರೆಯೋದು?: ಕೇಕ್ ಮೇಲಿನ ಬರಹ ನೋಡಿ ಬರ್ತ್‌ಡೇ ಗರ್ಲ್ ಶಾಕ್