
ನವದೆಹಲಿ: ದರ ಪರಿಶೀಲನಾ ಸಮಿತಿಯ ಶಿಫಾರಸ್ಸನ್ನು ರೈಲ್ವೆ ಮಂಡಳಿ ಒಪ್ಪಿದ್ದೇ ಆದಲ್ಲಿ, ಶೀಘ್ರವೇ ಹಬ್ಬದ ಸಂದರ್ಭಗಳಲ್ಲಿ ರೈಲ್ವೆಯ ಕೆಳಗಿನ ಸೀಟುಗಳಿಗೆ ಪ್ರಯಾಣಿಕರು ಹೆಚ್ಚಿನ ದರ ಪಾವತಿಸಬೇಕಾಗುತ್ತದೆ. ದರ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಲು ಸಮಿತಿ ರಚಿಸಲಾಗಿದ್ದು, ಈ ಸಮಿತಿಯು ಕೆಲವೊಂದು ಸಲಹೆಗಳನ್ನು ನೀಡಿದೆ.
ಆ ಪ್ರಕಾರ, ವಿಮಾನ ಮತ್ತು ಹೋಟೆಲ್’ಗಳಲ್ಲಿ ಚಾಲ್ತಿಯಲ್ಲಿರುವಂತೆ ಕ್ರಿಯಾತ್ಮಕ ಬೆಲೆ ಮಾದರಿ ಬಳಕೆಗೆ ಸಲಹೆ ನೀಡಲಾಗಿದೆ. ವಿಮಾನದಲ್ಲಿ ಮೊದಲ ಸೀಟುಗಳಿಗೆ ಪ್ರಯಾಣಿಕರು ಹೆಚ್ಚು ಪಾವತಿಸುವ ವ್ಯವಸ್ಥೆಯಿರುವಂತೆ ಪ್ರಯಾಣಿಕರು ಬಯಸುವ ಸೀಟಿಗೆ ಹೆಚ್ಚಿನ ಬೆಲೆ ರೈಲ್ವೆಯಲ್ಲೂ ನೀಡಬಹುದು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.