ಪಂಜಾಬ್ ಬ್ಯಾಂಕ್ ಹಗರಣ: ಸಿಬಿಐನಿಂದ ಮಾಜಿ ಉಪ ವ್ಯವಸ್ಥಾಪಕ ಶೆಟ್ಟಿ ಬಂಧನ

Published : Feb 17, 2018, 03:29 PM ISTUpdated : Apr 11, 2018, 12:40 PM IST
ಪಂಜಾಬ್ ಬ್ಯಾಂಕ್ ಹಗರಣ: ಸಿಬಿಐನಿಂದ ಮಾಜಿ ಉಪ ವ್ಯವಸ್ಥಾಪಕ ಶೆಟ್ಟಿ ಬಂಧನ

ಸಾರಾಂಶ

ಬ್ಯಾಂಕ್'ನ ಅಧಿಕಾರಿಗಳಾದ ಮನೋಜ್ ಕಾರಂತ್ ಹಾಗೂ ಹೇಮಂತ್ ಭಟ್ ಅವರನ್ನು ಬಂಧಿಸಿದ್ದು, ಮೂವರನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ನವದೆಹಲಿ(ಫೆ.17): ಪಂಜಾಬ್ ನ್ಯಾಷನಲ್ ಬ್ಯಾಂಕ್'ನ ಸಾವಿರಾರು ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ ಮಾಜಿ ಉಪ ವ್ಯವಸ್ಥಾಪಕರಾದ ಗೋಕುಲ್'ನಾಥ್ ಶೆಟ್ಟಿ ಅವರನ್ನು ಒಳಗೊಂಡಂತೆ ಮೂವರನ್ನು ಬಂಧಿಸಿದೆ.

ಬ್ಯಾಂಕ್'ನ ಅಧಿಕಾರಿಗಳಾದ ಮನೋಜ್ ಕಾರಂತ್ ಹಾಗೂ ಹೇಮಂತ್ ಭಟ್ ಅವರನ್ನು ಬಂಧಿಸಿದ್ದು, ಮೂವರನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ಉಪ ವ್ಯವಸ್ಥಾಪಕರಾದ ಗೋಕುಲ್'ನಾಥ್ ಶೆಟ್ಟಿ 11,800 ಕೋಟಿ ರೂ.ಗಳ ಹಗರಣದ ಸಹ ಆರೋಪಿಯಾಗಿದ್ದಾರೆ, ಪ್ರಮುಖ ಆರೋಪಿ ನಿರವ್ ಮೋದಿ ಈಗಾಗಲೇ ದೇಶ ಬಿಟ್ಟು ತಲೆತಪ್ಪಿಸಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ನಿರ್ದೇಶಕಿ ಮಾತು ಕೇಳಿ ಜಗತ್ತೇ 'ಸ್ಟನ್'.. ಹಾಗಿದ್ರೆ, ನಿಖತ್ ಅಸ್ಲಂ ಪೊವೆಲ್ ಏನ್ ಅಂದ್ರು?
ಬಿಗ್ ಬಾಸ್ ಬೆನ್ನಿಗೆ ಬಿದ್ದ ರಣಹದ್ದು; ಸರ್ಕಾರದಿಂದ ನೋಟೀಸ್ ಜಾರಿ, ಫಿನಾಲೆಯಲ್ಲಿ ಸ್ಪಷ್ಟನೆ ಕೊಡ್ತಾರಾ ಸುದೀಪ್!