
ನವದೆಹಲಿ: ಮುಂದಿನ ದಿನಗಳಲ್ಲಿ ವಿಮಾನದ ವಿಳಂಬ ಅಥವಾ ರದ್ದು ಅಥವಾ ಸರಿಯಾದ ಸೇವೆ ಇಲ್ಲದಿರುವಂಥ ಘಟನೆಗಳಿಂದಾಗಿ ನೀವು ಸಮಸ್ಯೆ ಎದುರಿಸಿದಲ್ಲಿ, ನೀವು 20 ಸಾವಿರ ರು.ವರೆಗಿನ ಪರಿಹಾರ ಪಡೆಯಲು ಅರ್ಹವಾಗಿರಲಿದ್ದೀರಿ.
ಹೌದು, ಇಂಥ ಒಂದು ಕ್ರಮ ಜಾರಿಯ ಪ್ರಸ್ತಾಪನೆಗೆ ವಿಮಾನಯಾನ ಸಚಿವಾಲಯ ಮುಂದಾಗಿದೆ. ಆದರೆ,ಕೇಂದ್ರ ಸರ್ಕಾರದ ಈ ಪ್ರಸ್ತಾಪನೆಗೆ ವಿಮಾನಯಾನ ಕಂಪನಿಗಳು ವಿರೋಧ ವ್ಯಕ್ತಪಡಿಸಿವೆ.
ಇಡೀ ವಿಶ್ವದಲ್ಲಿ ಭಾರತದ ವಿಮಾನಗಳ ಪ್ರಯಾಣ ದರ ಕಡಿಮೆಯಿದೆ. ಒಂದು ವೇಳೆ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಜಾರಿಗೊಳಿಸಿದಲ್ಲಿ, ವಿಮಾನ ಪ್ರಯಾಣದ ದರ ಏರಿಕೆ ಮಾಡಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ವಿಮಾನದ ಕಂಪನಿಗಳು ಎಚ್ಚರಿಕೆ ರವಾನಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.