JDS ನಿಂದ ಮತದಾರರನ್ನು ಸೆಳೆಯಲು ಮುದ್ದೆ, ರೊಟ್ಟಿ ಪೇ ಚರ್ಚಾ

Published : May 24, 2017, 09:12 AM ISTUpdated : Apr 11, 2018, 12:38 PM IST
JDS ನಿಂದ ಮತದಾರರನ್ನು ಸೆಳೆಯಲು ಮುದ್ದೆ, ರೊಟ್ಟಿ ಪೇ ಚರ್ಚಾ

ಸಾರಾಂಶ

ಮಾಜಿ ಸಿಎಂ ಕುಮಾರಸ್ವಾಮಿ 2018ರ ಚುನಾವಣೆಗೆ  ಹೊಸ ಹೊಸ ಕಾರ್ಯತಂತ್ರಗಳನ್ನು ಮಾಡುತ್ತಿದ್ದಾರೆ. ಆ ತಂತ್ರಗಳ ಪಟ್ಟಿಗೆ ಈಗ ಮುದ್ದೆ-ರೊಟ್ಟಿ ಜೊತೆ ಚರ್ಚೆ ಎಂಬ ಹೊಸ ಪರಿಕಲ್ಪನೆ ಸೇರಿಕೊಂಡಿದೆ.

ಬೆಂಗಳೂರು(ಮೇ.24): ಮಾಜಿ ಸಿಎಂ ಕುಮಾರಸ್ವಾಮಿ 2018ರ ಚುನಾವಣೆಗೆ  ಹೊಸ ಹೊಸ ಕಾರ್ಯತಂತ್ರಗಳನ್ನು ಮಾಡುತ್ತಿದ್ದಾರೆ. ಆ ತಂತ್ರಗಳ ಪಟ್ಟಿಗೆ ಈಗ ಮುದ್ದೆ-ರೊಟ್ಟಿ ಜೊತೆ ಚರ್ಚೆ ಎಂಬ ಹೊಸ ಪರಿಕಲ್ಪನೆ ಸೇರಿಕೊಂಡಿದೆ.

2014 ರ ಲೋಕಸಭೆ ಚುನಾವಣೆಗೆ ನರೇಂದ್ರ ಮೋದಿ ಮಾಡಿದ್ದ ಚಹಾ ಪೇ ಚರ್ಚಾ ಪರಿಕಲ್ಪನೆಯ ರೀತಿಯೇ ಎಚ್​ಡಿಕೆ ಕೂಡಾ,  ಮುದ್ದೆ, ರೊಟ್ಟಿ ಪೆ ಚರ್ಚಾ ಎನ್ನುತ್ತಿದ್ದಾರೆ. ಮುದ್ದೆ ತಿನ್ನುತ್ತಾ, ರೊಟ್ಟಿ ಮುರಿಯುತ್ತಾ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಣ, ಪ್ರಾದೇಶಿಕ ಪಕ್ಷ ಬೆಳೆಸೋಣ ಎಂಬ ಪೋಸ್ಟರ್'​ಗಳು ಜೆಡಿಎಸ್​ನ ಫೇಸ್ಬುಕ್ ಪೇಜ್ ತುಂಬಾ ಹರಿದಾಡುತ್ತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

14 ವರ್ಷಗಳಲ್ಲಿ ಭಾರತೀಯ ಪೌರತ್ವ ತ್ಯಜಿಸಿದವರ ಸಂಖ್ಯೆ ಎಷ್ಟು? ಈ ವಲಸೆಗೆ ಏನು ಕಾರಣ?
ಚೈತ್ರಾ ಕುಂದಾಪುರಗೆ ಮತ್ತೊಮ್ಮೆ ಕಾನೂನು ಸಂಕಷ್ಟ; ಅಪ್ಪನ ವಿಚಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬರ್ತಾರಾ?