ಗನ್‌ಮ್ಯಾನ್ ಕೈಯಲ್ಲಿ ಶೂ ಎತ್ತಿಸಿದ ಕೈ ಶಾಸಕ; ವ್ಯಕ್ತವಾಯ್ತು ಸಾರ್ವಜನಿಕ ಆಕ್ರೋಶ

Published : Jun 24, 2019, 03:42 PM IST
ಗನ್‌ಮ್ಯಾನ್ ಕೈಯಲ್ಲಿ ಶೂ ಎತ್ತಿಸಿದ ಕೈ ಶಾಸಕ; ವ್ಯಕ್ತವಾಯ್ತು ಸಾರ್ವಜನಿಕ ಆಕ್ರೋಶ

ಸಾರಾಂಶ

ಕೈ ಶಾಸಕ ಪ್ರಸಾದ್ ಅಬ್ಬಯ್ಯರಿಂದ ದರ್ಪ | ತಮ್ಮ ಗನ್‌ಮ್ಯಾನ್ ಕೈ ಯಲ್ಲಿ ಶೂವನ್ನು ಎತ್ತಿ ಹಿಡಿಸಿದ ಶಾಸಕ | ಶಾಸಕರ ವರ್ತನೆಗೆ ಸಾರ್ವಜನಿಕರ ಆಕ್ರೋಶ 

ಧಾರವಾಡ (ಜೂ. 24): ನಿನ್ನೆ ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಎಲ್ಲೆಲ್ಲಿ ಹಾನಿಯಾಗಿದೆ ಎಂದು ಪರಿಶೀಲನೆ ಮಾಡಲು ಹುಬ್ಬಳ್ಳಿ-ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ತೆರಳಿದ್ದರು.

ಈ ವೇಳೆ ಮಳೆ ನೀರಿನಿಂದ ಶೂ ಒದ್ದೆಯಾಗುತ್ತೆಂದು ರಸ್ತೆ ಮೇಲೆಯೇ ಬಿಚ್ಚಿ ಅದನ್ನು ತೆಗೆದಿಡಲು ಗನ್ ಮ್ಯಾನ್ ಗೆ ಹೇಳಿದ್ದಾರೆ. ಶಾಸಕರ ಈ ವರ್ತನೆಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಕಂಡೋರ ಹೆಂಡ್ತಿಯನ್ನು ಪಟಾಯಿಸಿದ ಪೊಲೀಸಪ್ಪ; ಇದು ರೀಲ್ಸ್ ಅಂಟಿಯ ಮೋಹದ ಕಥೆ
ಬೆಂಗಳೂರಿನಲ್ಲಿ ಜಿಮ್‌ಗೆ ಹೋದ್ರೆ, ಚಿಕನ್‌ ತಿಂದ್ರೆ ಮ್ಯಾನೇಜರ್‌ ನಗ್ತಾರೆ: NRI ಪೋಸ್ಟ್‌ನಿಂದ ಆಘಾತಕಾರಿ ಸತ್ಯ ಬಯಲು!