ಸಂಸತ್ತಿನಲ್ಲಿ ಕರುನಾಡಿನ ವಿಪ್ಲವ ಚರ್ಚೆ: ಅಲ್ಲಿಯೂ ಕೆಸರೆರಚಾಟವಷ್ಟೇ!

By Web DeskFirst Published Jul 8, 2019, 3:13 PM IST
Highlights

ಲೋಕಸಭೆಯಲ್ಲೂ ಪ್ರತಿಧ್ವನಿಸಿದ ಕರ್ನಾಟಕ ರಾಜಕೀಯ ವಿಪ್ಲವ| ಕರ್ನಾಟಕ ರಾಜಕೀಯ ಬೆಳವಣಿಗೆ ಕುರಿತು ಲೋಕಸಭೆಯಲ್ಲಿ ಚರ್ಚೆ| ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ| ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ತಂತ್ರ ಎಂದ ಕಾಂಗ್ರೆಸ್| ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡದ ಆರೋಪ| ಕೈ ನಾಯಕರಿಗೆ ಸೂಕ್ತ ತಿರುಗೇಟು ನೀಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್| ಕಾಂಗ್ರೆಸ್ ಶಾಸಕರಿಗೆ ರಾಜೀನಾಮೆ ರುಚಿ ತೋರಿಸಿದ್ದು ರಾಹುಲ್ ಎಂದ ರಾಜನಾಥ್|

click me!