ಆಧಾರ್ ಕಾರ್ಡ್'ನಿಂದ ಕೋಟ್ಯಧಿಪತಿಯಾದ ಭಿಕ್ಷುಕ..!

Published : Dec 22, 2017, 11:08 AM ISTUpdated : Apr 11, 2018, 01:07 PM IST
ಆಧಾರ್ ಕಾರ್ಡ್'ನಿಂದ ಕೋಟ್ಯಧಿಪತಿಯಾದ ಭಿಕ್ಷುಕ..!

ಸಾರಾಂಶ

ರಾಯ್ ಬರೇಲಿಯಲ್ಲಿ ಆಧಾರ್‌ನಿಂದಾಗಿ ಭಿಕ್ಷುಕನೋರ್ವ ಕೋಟಿಪತಿ ಎಂಬ ಕುತೂಹಲದ ವಿಚಾರ ತಿಳಿದು ಬಂದಿದೆ.

ರಾಯ್'ಬರೇಲಿ (ಡಿ.22): ಆಧಾರ್‌ನಿಂದಾಗಿ ಭಿಕ್ಷುಕ ಕೋಟಿಪತಿ ಎಂಬ ಕುತೂಹಲದ ವಿಚಾರ ತಿಳಿದು ಬಂದಿದೆ. ಡಿ.13ರಂದು ರಾಯ್ ಬರೇಲಿಯಲ್ಲಿ ಸ್ವಾಮಿ ಭಾಸ್ಕರ್ ಎಂಬುವರು, ಭಿಕ್ಷುಕ ರೀತಿಯಲ್ಲಿರುವ ವೃದ್ಧನನ್ನು ಕಂಡರು.

ಆ ವೃದ್ಧನಿಗೆ ಆಹಾರ ನೀಡಿ ಕಟ್ಟಿಂಗ್ ಮತ್ತು ಶೇವ್ ಮಾಡಿಸಿದರು. ಬಳಿಕ ವೃದ್ಧ ಸ್ನಾನಕ್ಕೆಂದು ಹೋಗಿದ್ದರು. ಈ ವೇಳೆ ಸಿಕ್ಕ ಆಧಾರ್‌ನಿಂದ ವೃದ್ಧ ತಮಿಳುನಾಡಿನ ಮುತ್ತಯ್ಯ ಎಂಬುವರಾಗಿದ್ದು, ಬ್ಯಾಂಕ್ ಖಾತೆಯಲ್ಲಿ 1.62 ಕೋಟಿ ರು. ಇದ್ದದ್ದು ಪತ್ತೆಯಾಗಿದೆ. ವೃದ್ಧನನ್ನು ವಿಮಾನದ ಮೂಲಕ ತಮಿಳುನಾಡಿಗೆ ಕಳುಹಿಸಿಕೊಡಲಾಗಿದೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!