'ಬಿಎಸ್'ವೈ-ಶೋಭಾ ಕರಂದ್ಲಾಜೆ ಮದುವೆಯಾಗಿರೋ ಸಿಡಿ ನನ್ನ ಬಳಿಯಿದೆ; ಸಿಎಂ ಭದ್ರತೆ ಕೊಟ್ಟರೆ ಬಿಡುಗಡೆ ಮಾಡ್ತೀನಿ'

Published : Jan 27, 2018, 12:44 PM ISTUpdated : Apr 11, 2018, 12:43 PM IST
'ಬಿಎಸ್'ವೈ-ಶೋಭಾ ಕರಂದ್ಲಾಜೆ ಮದುವೆಯಾಗಿರೋ ಸಿಡಿ ನನ್ನ ಬಳಿಯಿದೆ; ಸಿಎಂ ಭದ್ರತೆ ಕೊಟ್ಟರೆ ಬಿಡುಗಡೆ ಮಾಡ್ತೀನಿ'

ಸಾರಾಂಶ

ಶೋಭಾ ಕರಂದ್ಲಾಜೆಯಿಂದ ಬೆದರಿಕೆ ಇದೆ ಎಂದು ಕೆಜಿಪಿ ಸಂಸ್ಥಾಪಕ ಪದ್ಮನಾಭ ಮಾದ್ಯಮಗಳೆದುರು ಕಣ್ಣೀರಿಟ್ಟಿದ್ದಾರೆ.  

ಬಾಗಲಕೋಟೆ (ಜ.27): ಶೋಭಾ ಕರಂದ್ಲಾಜೆಯಿಂದ ಬೆದರಿಕೆ ಇದೆ ಎಂದು ಕೆಜಿಪಿ ಸಂಸ್ಥಾಪಕ ಪದ್ಮನಾಭ ಮಾದ್ಯಮಗಳೆದುರು ಕಣ್ಣೀರಿಟ್ಟಿದ್ದಾರೆ.  

ಯಡಿಯೂರಪ್ಪ ಒಳ್ಳೆಯವರೇ. ಆದರೆ ಕಿಂಗ್'ಪಿನ್ ಶೋಭಾ ಅವರಿಂದ ತೊಂದರೆಯಾಗಿದೆ.  ಈ ಬಗ್ಗೆ ಕೇಸ್ ಮಾಡಿದರೂ ಯಾರೂ ಕೇಳುತ್ತಿಲ್ಲ. ನನ್ನ ಮೇಲೆ ಹಲ್ಲೆ ನಡೆದಿವೆ. ಈಗಲೂ ಹಲ್ಲೆ ನಡೆದರೆ ನನ್ನ ಹೆಂಡತಿ ಮಕ್ಕಳ ಗತಿಯೇನು? ಸಿಡಿ ಬಿಡುಗಡೆ ವಿಚಾರದಲ್ಲಿ ನನಗೆ ಭದ್ರತೆ ಇಲ್ಲ. ಸಿಡಿಯಲ್ಲಿ ಯಡಿಯೂರಪ್ಪ ಮತ್ತು ಶೋಭಾ ಮದುವೆಯಾಗಿರೋ ವಿಡಿಯೋ ಇದೆ. ಸಿಎಂ ಭದ್ರತೆ ನೀಡುವುದಾದರೆ ಸಿಡಿ ಬಿಡುಗಡೆ ಮಾಡುತ್ತೇನೆ.  ಕೆಲವು ವೇಳೆ ನನ್ನನ್ನು ಬಳಸಿಕೊಂಡು ಬಿಸಾಡಿದ್ದಾರೆ.

ನಾನು ಕತ್ತಲಲ್ಲಿದ್ದೇನೆ. ನನ್ನ ನೋವು ಕೇಳೋರಿಲ್ಲ. ನಾನು ಯಾರಿಗೂ ಬ್ಲ್ಯಾಕ್ ಮೇಲ್ ಮಾಡಿಲ್ಲ. ಶೋಭಾ ಕರಂದ್ಲಾಜೆಯಿಂದ ನನಗೆ ಬೆದರಿಕೆ ಎಂದು ಪದ್ಮನಾಭ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌