
ಬಾಗಲಕೋಟೆ (ಫೆ. 17): ಪ್ರೇಮಿಗಳ ದಿನದಂದು ಹಾವು ಖರೀದಿಸಿ, ಹೆಂಡತಿಯನ್ನು ಕೊಂದ ಪಾಖಂಡಿ ಗಂಡ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಬಾಗಲಕೋಟೆ ಚಿಚಖಂಡಿ ಗ್ರಾಮದಲ್ಲಿ ಈ ವಿಚಿತ್ರ ಕೊಲೆ ಪ್ರಕರಣ ನಡೆದಿದೆ. ಪ್ರೇಮಿಗಳ ದಿನದಂದೇ ಪತ್ನಿ ರತ್ನವ್ವಳನ್ನು ಪತಿ ಚಂದ್ರು ಹಾವು ಕಚ್ಚಿಸಿ ಸಾಯಿಸಿದ್ದಾನೆ.
ಪತ್ನಿಯ ತಂಗಿಯ ಮೇಲೆ ಕಣ್ಣಿಟ್ಟಿದ್ದ ಪತಿರಾಯ ಸಾವಿರ ರೂ. ಕೊಟ್ಟು ಹಾವು ಖರೀದಿಸಿದ್ದಾನೆ. ಹಾವಿನಿಂದ ಪತ್ನಿಗೆ ಕಚ್ಚಿಸಿ ಬಳಿಕ ತನಗೇನೂ ಗೊತ್ತಿಲ್ಲ ಎಂಬಂತೆ ನಾಟಕವಾಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.