ಸತತ ಮಳೆಯಿಂದಾಗಿ ಧರೆಗುರುಳಿದ ಅರಳೀಮರ; ತಪ್ಪಿದ ಭಾರೀ ಅನಾಹುತ

Published : Oct 15, 2017, 07:45 PM ISTUpdated : Apr 11, 2018, 12:56 PM IST
ಸತತ ಮಳೆಯಿಂದಾಗಿ ಧರೆಗುರುಳಿದ ಅರಳೀಮರ; ತಪ್ಪಿದ ಭಾರೀ ಅನಾಹುತ

ಸಾರಾಂಶ

ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ  200 ವರ್ಷಗಳಷ್ಟು  ಹಳೆಯದಾದ  ಬೃಹತ್ ಅರಳಿಮರ ಧರೆಗುರುಳಿದೆ.

ಆನೇಕಲ್ (ಅ.15): ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ  200 ವರ್ಷಗಳಷ್ಟು  ಹಳೆಯದಾದ  ಬೃಹತ್ ಅರಳಿಮರ ಧರೆಗುರುಳಿದೆ.

ಬಿದ್ದ ಸಮಯದಲ್ಲಿ ಅಲ್ಲಿ ಯಾರೂ ಇರದೇ ಇದ್ದುದರಿಂದ ಭಾರಿ ಅನಾಹುತ ತಪ್ಪಿದೆ.  ಮರ ಬಿದ್ದ ರಭಸಕ್ಕೆ  2 ವಿದ್ಯುತ್ ಕಂಬಗಳು ಮುರಿದಿವೆ. ಮನೆಯೊಂದು ಭಾಗಶಃ ಜಖಂಗೊಂಡಿದೆ.

ಎಲಕ್ಟ್ರಾನಿಕ್ ಸಿಟಿ ಸಮೀಪದ ಚಿಕ್ಕನಾಗಮಂಗಲದಲ್ಲಿ ಘಟನೆ ಈ ಘಟನೆ ನಡೆದಿದೆ. ಮುನೇಶ್ವರ ದೇವಾಲಯದ ಅವರಣದಲಿದ್ದ ಹಳೆಯ ಅರಳಿ ಮರ ಧರೆಗುಳಿದಿದೆ.  ಬೆಳಿಗ್ಗೆ ದೇವಾಲಯದಲ್ಲಿ  ಹೆಚ್ಚು ಜನ ಸೇರಿದ್ದರು.  ಅದೃಷ್ಟವಶಾತ್ ಸಂಜೆ ಮರ ಬಿದ್ದಿದ್ದರಿಂದ ಏನೂ ಅನಾಹುತ ಸಂಭವಿಸಿಲ್ಲ.

(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ವನ್ಯಜೀವಿ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ್‌ ಖಂಡ್ರೆ