ಇನ್ಪೋಸಿಸ್ ಗೆ ಸಮರ್ಥ ಸಿಇಒ ಅಗತ್ಯವಿದೆ :ಮೋಹನ್ ದಾಸ್ ಪೈ

Published : Feb 10, 2017, 11:29 AM ISTUpdated : Apr 11, 2018, 12:47 PM IST
ಇನ್ಪೋಸಿಸ್ ಗೆ ಸಮರ್ಥ ಸಿಇಒ ಅಗತ್ಯವಿದೆ :ಮೋಹನ್ ದಾಸ್ ಪೈ

ಸಾರಾಂಶ

ಹೈದರಾಬಾದ್ (ಫೆ.10): ಇನ್ಫೋಸಿಸ್ ನ ಮಾಜಿ ಸಿಎಫ್ಒ ಮೋಹನ್ ದಾಸ್ ಪೈ ಸಿಇಒ ವಿಶಾಲ್ ಸಿಕ್ಕಾ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್ (ಫೆ.10): ಇನ್ಫೋಸಿಸ್ ನ ಮಾಜಿ ಸಿಎಫ್ಒ ಮೋಹನ್ ದಾಸ್ ಪೈ ಸಿಇಒ ವಿಶಾಲ್ ಸಿಕ್ಕಾ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ಫೋಸಿಸ್ ನ ಸಾರಥ್ಯ ವಹಿಸಿಕೊಂಡಿರುವ ವಿಶಾಲ್ ಸಿಕ್ಕಾ ಷೇರುದಾರರ ಬಗ್ಗೆ ಗಮನ ನೀಡುತ್ತಿಲ್ಲ. ೊಬ್ಬ ಸಮರ್ಥ ಚೇರ್ ಮನ್ ನ ಅಗತ್ಯವಿದೆ ಎಂದು ಮೋಹನ್ ದಾಸ್ ಪೈ ಸಿಕ್ಕಾರವರ ಸಾಮರ್ಥದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ಪೋಸಿಸ್ ಸಂಸ್ಥಾಪಕರನ್ನು ಸಿಇಒ ಮಾಡುವುದು ನಾರಾಯಣ ಮೂರ್ತಿಯವರು ಮಾಡಿರುವ ತಪ್ಪು. ಇದರಿಂದ ಸಾಕಷ್ಟು ಸಿಬ್ಬಂದಿಗಳು ಕಂಪನಿಯನ್ನು ತೊರೆದಿದ್ದಾರೆ.

ನನಗೆ ಬಹಳ ಬೇಸರವಾಗುತ್ತಿದೆ. 17 ವರ್ಷ ಇಲ್ಲಿ ಕೆಲಸ ಮಾಡಿದ್ದೇನೆ. ಇನ್ಫೋಸಿಸ್ ನ್ನು ದೊಡ್ಡ ಸಂಸ್ಥೆಯಾಗಿ ಬೆಳೆಸುವುದಕ್ಕೆ ನಾವೆಲ್ಲಾ ಸಾಕಷ್ಟು ಕಷ್ಟಪಟ್ಟಿದ್ದೇವೆ. ಆದರೆ ಈಗ ನಡೆಯುತ್ತಿರುವುದನ್ನು ಗಮನಿಸಿದರೆ ಬಹಳ ಬೇಸರವಾಗುತ್ತಿದೆ ಎಂದು ಮೋಹನ್ ದಾಸ್ ಪೈ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ನಮ್ಮನ್ನೇಕೆ ವೈರಿಗಳಂತೆ ನೋಡುತ್ತೀರಿ? ನಾವು ಸಹೋದ್ಯೋಗಿಗಳು: ಡಿಸಿಎಂ ಡಿಕೆ ಶಿವಕುಮಾರ್