BJP ಮೊದಲ ಹಂತದ ಟಿಕೆಟ್ ಘೋಷಣೆ; ಯಾರಿಗೆ, ಸಿಕ್ಕಿದೆ ಟಿಕೆಟ್..? ಇಲ್ಲಿದೆ ಸಂಪೂರ್ಣ ಡೀಟೇಲ್ಸ್

Published : Apr 08, 2018, 11:06 PM ISTUpdated : Apr 14, 2018, 01:13 PM IST
BJP ಮೊದಲ ಹಂತದ ಟಿಕೆಟ್ ಘೋಷಣೆ; ಯಾರಿಗೆ, ಸಿಕ್ಕಿದೆ ಟಿಕೆಟ್..? ಇಲ್ಲಿದೆ ಸಂಪೂರ್ಣ ಡೀಟೇಲ್ಸ್

ಸಾರಾಂಶ

ದೆಹಲಿಯಲ್ಲಿ ನಡೆದ ಕೇಂದ್ರ ಬಿಜೆಪಿ ಚುನಾವಣಾ ಸಭೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮೊದಲ ಹಂತದಲ್ಲಿ 72 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಯಡಿಯೂರಪ್ಪ ಶಿಕಾರಿಪುರದಿಂದ ಕಣಕ್ಕಿಳಿಯಲಿದ್ದಾರೆ. ಇನ್ನು ಈಶ್ವರಪ್ಪ ಶಿವಮೊಗ್ಗ ನಗರದಿಂದ ಈಶ್ವರಪ್ಪ ಅವರಿಗೆ ಟಿಕೆಟ್ ಸಿಕ್ಕಿದೆ.

ಬೆಂಗಳೂರು(ಏ.08): ದೆಹಲಿಯಲ್ಲಿ ನಡೆದ ಕೇಂದ್ರ ಬಿಜೆಪಿ ಚುನಾವಣಾ ಸಭೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮೊದಲ ಹಂತದಲ್ಲಿ 72 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಯಡಿಯೂರಪ್ಪ ಶಿಕಾರಿಪುರದಿಂದ ಕಣಕ್ಕಿಳಿಯಲಿದ್ದಾರೆ. ಇನ್ನು ಈಶ್ವರಪ್ಪ ಶಿವಮೊಗ್ಗ ನಗರದಿಂದ ಈಶ್ವರಪ್ಪ ಅವರಿಗೆ ಟಿಕೆಟ್ ಸಿಕ್ಕಿದೆ.

ದೆಹಲಿಯಲ್ಲಿ ಕೇಂದ್ರ ಸಚಿವ ಜೆ.ಪಿ ನಡ್ಡಾ ಮೊದಲ ಹಂತದ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇನ್ನು ಮೊಳಕಾಲ್ಮೂರು ಕ್ಷೇತ್ರದಿಂದ ಶ್ರೀರಾಮುಲು, ಅಫ್ಜಲ್'ಪುರದಿಂದ ಮಾಲಿಕಯ್ಯ ಗುತ್ತೇದಾರ್, ಪದ್ಮನಾಭ ನಗರದಿಂದ ಆರ್. ಅಶೋಕ್ ಇನ್ನು ಹುಕ್ಕೇರಿಯಿಂದ ಉಮೇಶ್ ಕತ್ತಿಗೆ ಟಿಕೆಟ್ ಸಿಕ್ಕಿದೆ.

ಪಿ. ರಾಜೀವ್ - ಕುಡುಚಿ

ದುರ್ಯೋಧನ ಐಹೊಳೆ- ರಾಯಬಾಗ

ಲಕ್ಷ್ಮಣ ಸವದಿ- ಅಥಣಿ

ಬಾಲಚಂದ್ರ ಜಾರಕಿಹೊಳಿ- ಅರಬಾವಿ

ಗೋವಿಂದ ಕಾರಜೋಳ- ಮುಧೋಳ

AS ಪಾಟೀಲ್ ನಡಹಳ್ಳಿ - ಮುದ್ದೇಬಿಹಾಳ

ಬಸವನಗೌಡ ಪಾಟೀಲ್ ಯತ್ನಾಳ್- ವಿಜಯಪುರ

ರಮೇಶ್ ಭೂಸನೂರು- ಸಿಂದಗಿ

ಮಲ್ಲಿಕಾರ್ಜುನ ಖೂಬಾ- ಬಸವ ಕಲ್ಯಾಣ

ಪ್ರಭು ಚೌಹಾಣ್- ಔರಾದ್

ಶಿವರಾಜ್ ಪಾಟೀಲ್ -ರಾಯಚೂರು

ಶಿವನಗೌಡ ನಾಯಕ - ದೇವದುರ್ಗ

ಮಾನಪ್ಪ ವಜ್ಜಲ್- ಲಿಂಗಸಗೂರು

ದೊಡ್ಡವನಗೌಡ ಪಾಟೀಲ್- ಕುಷ್ಟಗಿ

ನರಸಿಂಹ ನಾಯಕ - ಸುರಪುರ

ದತ್ತಾತ್ರೇಯ ರೇವೂರು- ಕಲಬುರುಗಿ ದಕ್ಷಿಣ

ಶಶಿಕಲಾ ಜೊಲ್ಲೆ - ನಿಪ್ಪಾಣಿ

ನಾರಾಯಣಸ್ವಾಮಿ - ಹೆಬ್ಬಾಳ

S ರಘು- SV ರಾಮನ್ ನಗರ

ಅಮೃತ್ ದೇಸಾಯಿ- ಧಾರವಾಡ

ಜಗದೀಶ್ ಶೆಟ್ಟರ್- ಹುಬ್ಬಳ್ಳಿ ಧಾರವಾಡ(ಸೆಂಟ್ರಲ್)

ಅರವಿಂದ್ ಬೆಲ್ಲದ್- ಹುಬ್ಬಳ್ಳಿ-ಧಾರವಾಡ ಪಶ್ಚಿಮ

ರೂಪಾಲಿ ನಾಯ್ಕ್- ಕಾರವಾರ

ಬಸವರಾಜ್ ಬೊಮ್ಮಾಯಿ-ಶಿಗ್ಗಾವಿ

ಗವಿಯಪ್ಪ-ಹೊಸಪೇಟೆ

ಗೂಳಿಹಟ್ಟಿ ಶೇಖರ- ಹೊಸದುರ್ಗ

ಡಾ. ವಿಶ್ವನಾಥ್ ಪಾಟೀಲ್- ಬೈಲಹೊಂಗಲ

ವಿಜಯಗೌಡ ಪಾಟೀಲ್-ಬಬಲೇಶ್ವರ

ವಿಶ್ವೇಶ್ವರಹೆಗಡೆ ಕಾಗೇರಿ- ಶಿರಸಿ

ಸಿ.ಎಂ. ಉದಾಸಿ- ಹಾನಗಲ್

ಯುಬಿ ಬಣಕಾರ್- ಹಿರೇಕೆರೂರು

ಸುರೇಶ್ ಬಾಬು-ಕಂಪ್ಲಿ

ಬಿ. ರಾಘವೇಂದ್ರ- ಸಂಡೂರು

ಎಂ. ಕೃಷ್ಣಪ್ಪ- ಬೆಂಗಳೂರು ದಕ್ಷಿಣ

ಎ. ನಾರಾಯಣಸ್ವಾಮಿ- ಆನೇಕಲ್

ಶರತ್ ಬಚ್ಚೇಗೌಡ- ಹೊಸಕೋಟೆ

ಸಿ.ಪಿ ಯೋಗೀಶ್ವರ್- ಚೆನ್ನಪಟ್ಟಣ

ನಂಜುಂಡೇಗೌಡ- ಶ್ರೀರಂಗಪಟ್ಟಣ

ಎಸ್.ಅಂಗಾರ- ಸುಳ್ಯಾ

ಅಪ್ಪಚ್ಚು ರಂಜನ್- ಮಡಿಕೇರಿ

ಹಾಲಾಡಿ ಶ್ರೀನಿವಾಸ್ ಶೆಟ್ಟಿ- ಕುಂದಾಪುರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ