
ಬೆಂಗಳೂರು (ಮಾ. 29): ಮತದಾನ ಪ್ರಮಾಣ ಏರಿಕೆಗಾಗಿ ಚುನಾವಣಾ ಅಧಿಕಾರಿಗಳು ವಿಶೇಷ ಆಫರ್ ನೀಡಿದ್ದಾರೆ. ರಾಜಧಾನಿಯ ಮಾಲ್, ಮಳಿಗೆಗಳಲ್ಲಿ ವಿಶೇಷ ರಿಯಾಯಿತಿ ನೀಡಿ ಮತದಾರರನ್ನು ಸೆಳೆಯಲಾಗುತ್ತಿದೆ.
ಮತದಾನ ಮಾಡಿದ ಗ್ರಾಹಕರು ಇಂಕಿನ ಗುರುತು ತೋರಿಸಬೇಕು. ಅ ಸಂದರ್ಭದಲ್ಲಿ ಖರೀದಿಯ ಪ್ರಮಾಣದಲ್ಲಿ 5-10 % ರಿಯಾಯತಿ ನೀಡಲಾಗುತ್ತೆ. ಈ ಬಗ್ಗೆ ಚುನಾವಣಾಧಿಕಾರಿ ಹಾಗೂ ಮಾಲ್ , ಮಳಿಗೆ ಮಾಲೀಕರ ಜತೆ ಒಂದು ಸುತ್ತಿನ ಮಾತುಕತೆ ಪೂರ್ಣಗೊಂಡಿದೆ. ನಾಳೆ ಅಂತಿಮ ಸಭೆ ನಡೆಯಲಿದೆ. ಮತದಾನ ಪ್ರಮಾಣ ಏರಿಕೆಗೆ ರಾಜ್ಯ ಚುನಾವಣಾ ಅಯೋಗದಿಂದ ಈ ಆಫರ್ ನೀಡುತ್ತಿದೆ. ನಾಳೆ ಚುನಾವಣಾಧಿಕಾರಿ ಹಾಗೂ ಮಾಲೀಕರ ಸಭೆಯಲ್ಲಿ ಅಧಿಕೃತ ಘೋಷಣೆಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.