
ರಾಯಚೂರು (ಫೆ. 21): ಸತತ ಮೂರನೇ ವಷ೯ವೂ ಭೀಕರ ಬರಗಾಲಕ್ಕೆ ತುತ್ತಾದ ಬಿಸಿಲನಾಡು ರಾಯಚೂರಿನ ರೈತರು, ಬೆಳೆಗೆ ಮಾಡಿದ ಸಾಲವನ್ನುಕಟ್ಟಲಲಾಗದೇ ಈ ಬಾರಿಯೂ ನರಳುವಂತಾಗಿದೆ.
ಈ ಬಾರಿಯೂ ಜಿಲ್ಲೆಯ ಐದೂ ತಾಲ್ಲೂಕುಗಳಲ್ಲಿ ಬರ ಆವರಿಸಿದೆ. ಅನ್ನದಾತ ಬೆಳೆಗೆ ಎಂದು ಮಾಡುದ ಸಾಲಕ್ಕೆ ಬಡ್ಡಿ ಕೂಡ ಕಟ್ಟಲಾಗದೇ ನರಳುವಂತ ಸ್ಥಿತಿ ನಿಮಾ೯ಣವಾಗಿದೆ.
ಹೀಗಿರುವಾಗ ರಾಜ್ಯವನ್ನಾಳುವವರು ರೈತರ ನೋವಿಗೆ ನೆರವಾಗಿ ಆತನ ಸಾಲ ಮನ್ನಾ ಮಾಡಬೇಕು ಎಂದು ರೈತ ಮುಖಂಡರ ಒತ್ತಾಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.