ಮಗನ ಸಾವಿನ ಖಿನ್ನತೆಯಿಂದ ವೈದ್ಯ ದಂಪತಿ ನೇಣಿಗೆ ಶರಣು

By Suvarna Web DeskFirst Published Mar 28, 2018, 3:34 PM IST
Highlights

ಮಗನ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ವೈದ್ಯ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಸರಸ್ವತಿಪುಂ  ನಿವಾಸಿಗಳಾದ  ಡಾ.ಸತೀಶ್. ಡಾ.ವೀಣಾ ದಂಪತಿ ಆತ್ಮಹತ್ಯೆ ಮಾಡಿಕೊಂಡವರು. 

ಮೈಸೂರು (ಮಾ. 28):  ಮಗನ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ವೈದ್ಯ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಸರಸ್ವತಿಪುಂ  ನಿವಾಸಿಗಳಾದ  ಡಾ.ಸತೀಶ್. ಡಾ.ವೀಣಾ ದಂಪತಿ ಆತ್ಮಹತ್ಯೆ ಮಾಡಿಕೊಂಡವರು. 

 ಕುಕ್ಕರಹಳ್ಳಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಗ ಮೃತಪಟ್ಟಿದ್ದ. ಈ ಘಟನೆ ಬಳಿಕ ದಂಪತಿ ಖಿನ್ನತೆಗೆ ಒಳಗಾಗಿದ್ದರು.  ಏಕೈಕ ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದರು.  ನೋವಿನಿಂದ ಹೊರ ಬರಲು ಸಮಾಜಸೇವೆ ಕಾರ್ಯಗಳಲ್ಲಿ  ತೊಡಗಿದ್ದರು.  ಇಂದು ಮದ್ತಾಹ್ನ 1:30  ಸುಮಾರಿಗೆ ಸರಸ್ವತಿ ಪುರಂನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. 

 

click me!