
ಬೆಂಗಳೂರು(ನ.09): ಕಪ್ಪುಹಣ ತಡೆಗೆ ಪ್ರಧಾನಮಂತ್ರಿ ಮೋದಿ ಈ ದಿಢೀರ್ ನಿರ್ಧಾರದಿಂದ ಶಾಕ್ ಕೊಟ್ಟಿದ್ದಾರೆ. ಜನಸಾಮಾನ್ಯರು ಏನೂ ಎಟಿಎಂ ಇಟ್ಟುಕೊಂಡಿರಲ್ಲ. ನಿನ್ನೆ ಚನ್ನಪಟ್ಟಣದ ಸಮೀಪ ಹೊಟೇಲ್`ಗಳಲ್ಲಿ ಊಟ ಕೊಡುತ್ತಿರಲಿಲ್ಲ. ನಾನೂ ಕೂಡ ಮನೆಯಲ್ಲಿ ಹುಡುಕಿ ನೂರು ರೂಪಾಯಿಗಳನ್ನು ತಂದು ನಮ್ಮ ಡ್ರೈವರ್`ಗಳಿಗೆ ಕೊಡುತ್ತಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಯಾವ ಜನ ಮೋದಿಯವರನ್ನು ಆಯ್ಕೆ ಮಾಡಿ ಕಳಿಸಿದ್ರೋ ಅವರೇ ಈಗ ಮೋದಿಯನ್ನು ಇಳಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.