ಪತ್ರಕರ್ತನ ವಿರುದ್ಧ ಸೈಬರ್​​ ಕ್ರೈಂಗೆ ನಿರ್ದೇಶಕಿ ಸುಮನ್ ಕಿತ್ತೂರು ದೂರು

Published : Feb 19, 2017, 03:05 AM ISTUpdated : Apr 11, 2018, 12:47 PM IST
ಪತ್ರಕರ್ತನ ವಿರುದ್ಧ ಸೈಬರ್​​ ಕ್ರೈಂಗೆ ನಿರ್ದೇಶಕಿ ಸುಮನ್ ಕಿತ್ತೂರು ದೂರು

ಸಾರಾಂಶ

ಫೇಸ್​​'ಬುಕ್​ನಲ್ಲಿ  ಅವಾಚ್ಯ ಶಬ್ದಗಳನ್ನು ಬಳಸುವ ಮೂಲಕ ನನ್ನನ್ನು  ತೇಜೋವಧೆ ಮಾಡಿದ್ದಾರೆ ಎಂದು ಸೈಬರ್​​ ಕ್ರೈಂ ಪೊಲೀಸರಿಗೆ ಸುಮನ್ ತನ್ನ ಸಹೋದರಿ ಮೈತ್ರಿ ಮೂಲಕ  ದೂರನ್ನು ದಾಖಲಿಸಿದ್ದಾರೆ.

ಬೆಂಗಳೂರು (ಫೆ.19): ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತರೊಬ್ಬರು ತನ್ನನ್ನು ನಿಂದಿಸಿದ್ದಾರೆ ಎಂದು ನಿರ್ದೇಶಕಿ ಸುಮನಾ ಕಿತ್ತೂರು ಸೈಬರ್​​ ಕ್ರೈಂ ವಿಭಾಗದ ಮೆಟ್ಟೀಲೇರಿದ್ದಾರೆ.

ಆ ದಿನಗಳು,  ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳಂತ ಸೂಪರ್​ ಹಿಟ್​​ ಚಿತ್ರಗಳನ್ನು ಸ್ಯಾಂಡಲ್​'ವುಡ್​​​ಗೆ ಕೊಟ್ಟ ನಿರ್ದೇಶಕಿ ಸುಮನಾ ಕಿತ್ತೂರು, ಸಿನಿಮಾ ಪತ್ರಕರ್ತ ಗಣೇಶ್​​ ಕಾಸರಗೋಡು ಮೇಲೆ ಗಂಭಿರ ಆರೋಪ ಮಾಡಿದ್ದಾರೆ.  

ಫೇಸ್​​ಬುಕ್​ನಲ್ಲಿ  ಅವಾಚ್ಯ ಶಬ್ದಗಳನ್ನು ಬಳಸುವ ಮೂಲಕ ತೇಜೋವಧೆ ಮಾಡಿದ್ದಾರೆ ಎಂದು ಸೈಬರ್​​ ಕ್ರೈಂ ಪೊಲೀಸರಿಗೆ ಸುಮನ್ ತನ್ನ ಸಹೋದರಿ ಮೈತ್ರಿ ಮೂಲಕ  ದೂರನ್ನು ದಾಖಲಿಸಿದ್ದಾರೆ.

ಈ ಕುರಿತಂತೆ ಇದೀಗ ಪೊಲೀಸರು ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.  

ಗಣೇಶ್​ ಕಾಸರಗೋಡು ತಮ್ಮ  ಫೇಸ್​​ಬುಕ್​​ ಅಕೌಂಟ್​​ನಲ್ಲಿ  ಹಾಕಿದ್ದ ಸ್ಟೇಟಸ್​​ ಕುರಿತಂತೆ  ಸಾಮಾಜಿಕ ಜಾಲತಾಣದಲ್ಲಿ ಹಲವು ಜನ ಪ್ರತಿಕ್ರಿಯಿಸಿದ್ದರು. ಜನ ಕೇಳಿದ ಪ್ರಶ್ನೆಗೆ ತಮ್ಮದೇ ಆದ ರೀತಿಯಲ್ಲಿ ಸಮಾಜಾಯಿಶಿಯನ್ನು ಗಣೇಶ್​ ಕಾಸರಗೋಡು ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರ ಸ್ಥಳೀಯ ಚುನಾವಣೆ; ಬಿಜೆಪಿ ಮೈತ್ರಿಕೂಟಕ್ಕೆ ಭರ್ಜರಿ ಮುನ್ನಡೆ, ಮಕಾಡೆ ಮಲಗಿದ MVA
ವೈರಲ್ ಆಗ್ತಿದೆ ಕನ್ನಡದಲ್ಲಿ ಮುದ್ರಣಗೊಂಡಿರುವ 1948ರ ಮುಸ್ಲಿಂ ವಿವಾಹ ಆಮಂತ್ರಣ ಪತ್ರಿಕೆ