
ಮೇಷ : ಮಿತ್ರರೊಂದಿಗೆ ವಿದೇಶ ಪ್ರಯಾಣ, ಊರ ಹಿರಿಯರೊಂದಿಗೆ ಸಮಸ್ಯೆ ನಿವಾರಣೆ, ವಿಷ್ಣುಸಹಸ್ರನಾಮ ಪಠಿಸಿ
ವೃಷಭ : ಐ.ಟಿ. ಕಂಪನಿಯ ಉದ್ಯೋಗಿಗಳಿಗೆ ಸಂತಸದ ದಿನ, ಚಿಕ್ಕ ಮಕ್ಕಳಿಗೆ ಆರೋಗ್ಯ ವ್ಯತ್ಯಯ, ಬಾಲಗ್ರಹ ಯಂತ್ರ ಮಾಡಿಸಿಕೊಳ್ಳಿ
ಮಿಥುನ : ಬಂಧುಗಳ ಮಾತು ಬೇಸರ ತರಲಿದೆ, ಕಬ್ಬಿಣ ವ್ಯಾಪಾರಿಗಳಿಗೆ ಆಶಾದಾಯಕ ದಿನ, ವಸ್ತ್ರ ದಾನ ಮಾಡಿ
ಕಟಕ : ನೆರೆ ಹೊರೆಯವರಿಂದ ಆದಾಯ ಪ್ರಾಪ್ತಿ, ಶೀಘ್ರ ಕೋಪದಿಂದ ಬಾಂಧವ್ಯ ಹಾಳು, ಶ್ರೀ ಕ್ಷೇತ್ರ ಮಾರಿಕಾಂಬ ದರ್ಶನ ಮಾಡಿ ಬನ್ನಿ
ಸಿಂಹ : ಉಸಿರಾಟದ ತೊಂದರೆ ಸಾಧ್ಯತೆ, ವೈದ್ಯರಿಂದ ಸಲಹೆ ಪಡೆಯಿರಿ, ಶತ್ರು ಕ್ಷೇತ್ರದಲ್ಲೂ ಜಯ, ಕಾರ್ಯಸಿದ್ಧಿ ಹನುಮ ದರ್ಶನ ಮಾಡಿ
ಕನ್ಯಾ : ಸಂಕಷ್ಟದಿಂದ ಪಾರು, ಮನರಂಜನೆಯ ವಾತಾವರಣ, ಹೊಸ ತಂತ್ರ ಬಳಸಿ ಗೆಲುವು, ಹಯವದನ ಸ್ವಾಮಿ ದರ್ಶನ ಮಾಡಿ
ತುಲಾ : ಸ್ತ್ರೀಯರಿಗೆ ಅನ್ಯ ವೃತ್ತಿಯಲ್ಲಿ ಆಸಕ್ತಿ, ತಾಯಿಯಿಂದ ಉತ್ತಮ ಸಲಹೆ, ಅನ್ನಪೂರ್ಣೆಯ ಮಂತ್ರ ಪಠಿಸಿ
ವೃಶ್ಚಿಕ : ಜೀವನೋದ್ಧಾರಕ್ಕೆ ಗುರುಗಳಿಂದ ಸಲಹೆ, ಕಳೆದ ಹಣ ಸಿಗಲಿದೆ, ವಿಶ್ರಾಂತಿಯ ಮನಸ್ಸು, ಕೃಷ್ಣ ಸ್ಮರಣೆ ಮಾಡಿ
ಧನಸ್ಸು : ಬೆಳಗ್ಗಿನ ಇರುಸು ಮುರುಸು ಸಂಜೆ ವೇಳೆಗೆ ಮಾಯ, ಅನ್ಯರಿಂದ ಮಾತು ಕೇಳುವ ಪ್ರಸಂಗ, ಧಾನ್ಯ ದಾನ ಮಾಡಿ
ಮಕರ : ದೇಹಾಯಾಸ, ಒಲವಿನ ಮಾತುಗಳಿಂದ ಸಮಾಧಾನ, ವಸ್ತ್ರ ಖರೀದಿ, ಆಂಜನೇಯ ದರ್ಶನ ಮಾಡಿ
ಕುಂಭ : ಕಾರ್ಯಕಾರಣ ಚರ್ಚೆ, ಸಮೀಪದವರಿಂದ ಶುಭಸುದ್ದಿ, ಹಿರಿಯರ ಭೇಟಿ, ಸತ್ಯನಾರಾಯಣ ಪೂಜೆ ಮಾಡಿ
ಮೀನ : ದೇಶ ಸೇವೆಯ ಮನಸ್ಸು, ಆಪ್ತರಿಗೆ ಸಹಾಯ ಮಾಡುವಿರಿ, ಉತ್ಸಾಹದ ದಿನ, ವಿನಾಯಕ ಪ್ರಾರ್ಥನೆ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.