ಸರ್ಕಾರ ಸುಪರ್ದಿಗೆ ಗೋಕರ್ಣ ದೇವಸ್ಥಾನ ವಿರೋಧಿಸಿ ಪ್ರತಿಭಟನೆ

Published : Oct 08, 2016, 08:02 AM ISTUpdated : Apr 11, 2018, 12:39 PM IST
ಸರ್ಕಾರ ಸುಪರ್ದಿಗೆ ಗೋಕರ್ಣ ದೇವಸ್ಥಾನ ವಿರೋಧಿಸಿ ಪ್ರತಿಭಟನೆ

ಸಾರಾಂಶ

ಮಠದ ಆವರಣದಲ್ಲಿ ಭಕ್ತರಿಂದ ಮೌನ ಪ್ರತಿಭಟನೆ | ಮಠಕ್ಕೆ ಸುತ್ತು ಹಾಕುತ್ತಾ, ಭಿತ್ತಿ ಪತ್ರ ಹಿಡಿದು ಪ್ರತಿಭಟನೆ

ಶಿವಮೊಗ್ಗ (ಅ. 08): ಗೋಕರ್ಣ ದೇವಸ್ಥಾನವನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಲಲು ಮುಂದಾಗುತ್ತಿರುವುದನ್ನು ವಿರೋಧಿಸಿ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿರುವ ಶ್ರೀರಾಮಚಂದ್ರಪುರ ಮಠದಲ್ಲಿ  ಭಕ್ತರು ಪ್ರತಿಭಟನೆ ನಡೆಸಿದ್ದಾರೆ. 

ಶ್ರೀರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಸ್ತಾಪ ಹಿನ್ನಲೆಯಲ್ಲಿ ,  ಭಕ್ತರು ಮಠದ ಆವರಣದಲ್ಲಿ  ಮೌನ ಪ್ರತಿಭಟನೆ ನಡೆಸಿದ್ದಾರೆ.

ಮಠಕ್ಕೆ ಸುತ್ತು ಹಾಕುತ್ತಾ, ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ತನ್ನ ಮೇಲಿನ ಆಕ್ರಮಣಗಳನ್ನು ಸಹಿಸಿದ್ದೇನೆ, ಆದರೆ ಮಠದ ಮೇಲಿನ ಆಕ್ರಮಣ ಸಹಿಸಲ್ಲ

ರಾಘವೇಶ್ವರ ಶ್ರೀ

ಶ್ರೀರಾಮಚಂದ್ರಾಪುರ ಮಠ ಭಕ್ತರಿಗೆ ಸೇರಿದ್ದು, ಸರ್ಕಾರದ ಕೃಪಾ ಪೋಷಿತ ಮಠ ಅಲ್ಲ ಎಂದು ರಾಘವೇಶ್ವರ ಶ್ರೀ ಗಳು ಹೇಳಿದ್ದಾರೆ.

ತಮ್ಮ ಮೇಲಿನ ಆಕ್ರಮಣಗಳನ್ನು ಸಹಿಸಿದ್ದೇನೆ  ಆದರೆ ಮಠದ ಮೇಲಿನ ಆಕ್ರಮಣ ಸಹಿಸಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಶಿವಮೊಗ್ಗದಲ್ಲಿ  ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಹಸ್ಯ ಡಿನ್ನರ್ ಮೀಟಿಂಗ್‌ನಲ್ಲಿ 'ಅಹಿಂದ' ಮಾಸ್ಟರ್ ಪ್ಲಾನ್! ಸಿಎಂ ಕುರ್ಚಿ ಉಳಿಸಿಕೊಳ್ಳಲು ಬೆಳಗಾವಿಯಲ್ಲಿ ಹೊಸ ರಣತಂತ್ರ?
India News Live: ಅಣುವಲಯ ಇನ್ನು ಖಾಸಗಿಗೂ ಮುಕ್ತ : ‘ಶಾಂತಿ’ ಮಸೂದೆಗೆ ಅನುಮೋದನೆ