ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ರೆಡಿಯಾಗಿದೆ ದೇವೇಗೌಡರ ಪ್ಲಾನ್!

Published : Jul 27, 2017, 03:28 PM ISTUpdated : Apr 11, 2018, 01:10 PM IST
ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ರೆಡಿಯಾಗಿದೆ ದೇವೇಗೌಡರ ಪ್ಲಾನ್!

ಸಾರಾಂಶ

ಮುಂಬರುವ ವಿಧಾನಸಭೆ ಚುನಾವಣೆಗೆ  ಜೆಡಿಎಸ್​ ಈಗಾಗಲೇ ಕಾರ್ಯತಂತ್ರ ರೂಪಿಸುತ್ತಿದೆ. ಅದರಲ್ಲೂ ಪ್ರಮುಖವಾಗಿ ಜೆಡಿಎಸ್​ ಗೆ ಸೆಡ್ಡು ಹೊಡೆದಿರುವ ರೆಬೆಲ್ ನಾಯಕರನ್ನು ಸೋಲಿಸಲೇಬೇಕೆಂದು ದೇವೇಗೌಡರು ಸ್ಕೆಚ್ ಹಾಕಿದ್ದಾರೆ. ಹೀಗಾಗಿ  7  ಕ್ಷೇತ್ರಗಳ  ಗ್ರೌಂಡ್​ ರಿಪೋರ್ಟ್​ ತರಿಸಿಕೊಂಡಿರುವ ಜೆಡಿಎಸ್​ ವರಿಷ್ಠರು, ಮೂರು ಕ್ಷೇತ್ರಗಳಲ್ಲಿ ಗೆಲುವಿಗಾಗಿ ಗೇಮ್​ ಪ್ಲಾನ್ ಮಾಡಿದ್ದಾರೆ.

ಬೆಂಗಳೂರು(ಜು.27): ಮುಂಬರುವ ವಿಧಾನಸಭೆ ಚುನಾವಣೆಗೆ  ಜೆಡಿಎಸ್​ ಈಗಾಗಲೇ ಕಾರ್ಯತಂತ್ರ ರೂಪಿಸುತ್ತಿದೆ. ಅದರಲ್ಲೂ ಪ್ರಮುಖವಾಗಿ ಜೆಡಿಎಸ್​ ಗೆ ಸೆಡ್ಡು ಹೊಡೆದಿರುವ ರೆಬೆಲ್ ನಾಯಕರನ್ನು ಸೋಲಿಸಲೇಬೇಕೆಂದು ದೇವೇಗೌಡರು ಸ್ಕೆಚ್ ಹಾಕಿದ್ದಾರೆ. ಹೀಗಾಗಿ  7  ಕ್ಷೇತ್ರಗಳ  ಗ್ರೌಂಡ್​ ರಿಪೋರ್ಟ್​ ತರಿಸಿಕೊಂಡಿರುವ ಜೆಡಿಎಸ್​ ವರಿಷ್ಠರು, ಮೂರು ಕ್ಷೇತ್ರಗಳಲ್ಲಿ ಗೆಲುವಿಗಾಗಿ ಗೇಮ್​ ಪ್ಲಾನ್ ಮಾಡಿದ್ದಾರೆ.

ಅಲ್ಲದೇ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ರೆಬೆಲ್ ನಾಯಕರನ್ನ ಸೋಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಚಾಮರಾಜಪೇಟೆಯಲ್ಲಿ ಜಮೀರ್ ವಿರುದ್ಧ ಅಲ್ಪ ಸಂಖ್ಯಾತ ಹಾಗೂ ಒಂದು ಕಾಲದಲ್ಲಿ ಜಮೀರ್​'ಗೆ ಆಪ್ತನಾಗಿದ್ದವರನ್ನೇ ಕಣಕ್ಕಿಳಿಸಲು ಗೌಡರು ಪ್ಲಾನ್ ಮಾಡಿದ್ದಾರೆ.

ಇನ್ನು ಮಾಗಡಿ ​ ಕ್ಷೇತ್ರಕ್ಕೆ ಎ.ಮಂಜು ಹಾಗೂ 2008 ರ ಮಾದರಿಯಲ್ಲೇ ಇಕ್ಬಾಲ್ ಅನ್ಸಾರಿಯನ್ನ ಸೋಲಿಸಲು ದೊಡ್ಡ ಗೌಡರು ಪ್ಲಾನ್ ಮಾಡಿಕೊಂಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆಲ್ಮೆಟ್ ಇಲ್ಲದ ಬೈಕ್ ಸವಾರನ ಹಿಡಿದ ಪೊಲೀಸ್, ಒಂದೇ ಮಾತಿಗೆ ದಂಡ ವಿಧಿಸದೆ ಬಿಟ್ಟುಕಳುಹಿಸಿದ್ರು
ಗ್ರೀನ್ ಕಾರ್ಡ್ ಸಂದರ್ಶನದ ವೇಳೆ 30 ವರ್ಷಗಳಿಂದ ಅಮೆರಿಕಾದಲ್ಲಿ ವಾಸವಿದ್ದ ಭಾರತೀಯ ಮಹಿಳೆಯ ಬಂಧನ