ದಾವಣೆಗೆರೆ ಜಿಲ್ಲಾ ಪಂಚಾಯತ್ ಸಿಇಒ ಆದ್ರು ಮಿಸೆಸ್ ಡಿಸಿ...

First Published Feb 14, 2019, 4:40 PM IST

ದಾವಣಗೆರೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಿಧ ಜನ ಸ್ನೇಹ ಕಾರ್ಯಗಳಿಂದ ದಾವಣೆಗೆರೆಯಲ್ಲಿ ಒಳ್ಳೆ ಹೆಸರು ಸಂಪಾದಿಸಿರುವ ಈ ಜೋಡಿ ಕೇರಳದಲ್ಲಿ ಪ್ರೇಮಿಗಳ ದಿನದಂದೇ ಸಪ್ತಪದಿ ತುಳಿದಿದ್ದಾರೆ.

ದಾವಣಗೆರೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹಾಗೂ ಜಿಪಂ ಸಿಇಒ ಎಸ್.ಅಶ್ವತಿ ಸಪ್ತಪದಿ ತುಳಿದಿದ್ದಾರೆ.
undefined
ಅಶ್ವಥಿ ಮೂಲತಃ ಕೇರಳದವರು. ಗೌತಮ್ ಆಂಧ್ರ ಪ್ರದೇಶದವರು.
undefined
ಜನಸ್ನೇಹಿ ಕಾರ್ಯಗಳಿಂದಲೇ ಈ ಜೋಡಿ ದಾವಣಗೆರೆಯಲ್ಲಿ ಹೆಸರು ಮಾಡಿದೆ.
undefined
ಡಾ.ಗೌತಮ್ ಕೇರಳದವರಾಗಿದ್ದು, ಪ್ರೇಮಿಗಳ ದಿನದಂದೇ ಮಲಯಾಳ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ.
undefined
ಅಶ್ವಥಿ ತಮ್ಮ ಸರಳತೆಯಿಂದಲೇ ಜನರಿಗೆ ಹತ್ತಿರವಾಗಿದ್ದಾರೆ.
undefined
ನಾಲ್ಕು ವರ್ಷಗಳ ಸ್ನೇಹ ದಾಂಪತ್ಯ ಜೀವನಕ್ಕೆ ಕಾಲಿರಿಸುವಂತೆ ಮಾಡಿದೆ.
undefined
ಮದುವೆಗೆ ಸಿದ್ಧಗೊಂಡ ಮಂಟಪ.
undefined
ಆಪ್ತರು, ಸ್ನೇಹಿತರು ಹಾಗೂ ಸಂಬಂಧಿಗಳು ನವ ಜೋಡಿಗೆ ಶುಭ ಹಾರೈಸಿದರು.
undefined
ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಿ, ಹೆಸರು ಮಾಡಿದ್ದಾರೆ ಅಶ್ವಥಿ.
undefined
ಕೇರಳ ಸಂಪ್ರದಾಯದಂತೆ ಈ ಜೋಡಿ ಪ್ರೇಮಿಗಳ ದಿನದಂದೇ ಸಪ್ತಪದಿ ತುಳಿದಿದೆ.
undefined
ಈ ನವ ಜೋಡಿ ಮತ್ತಷ್ಟು ಒಳ್ಳೆ ಕೆಲಸಗಳನ್ನು ಮಾಡುವಂತಾಗಲಿ.
undefined
IAS ಅಧಿಕಾರಿಗಳ ದಾಂಪತ್ಯ ಜೀವನವೂ ಸುಖಮಯವಾಗಿರಲಿ.
undefined
click me!