
ರಾಜ್ ಕೋಟ್ : ಗುಜರಾತ್ ನ ಮೋರ್ಬಿ ಪೊಲೀಸರು ಭಾನುವಾರ ಕಾಂಗ್ರೆಸ್ ಶಾಸಕ ಪರಷೋತ್ತಮ್ ಸಬರಿಯಾ ಅವರನ್ನು ಬಂಧಿಸಿದ್ದಾರೆ.
1 ಕೋಟಿಗೂ ಅಧಿಕ ಮೊತ್ತದ ನೀರಾವರಿ ಹಗರದಲ್ಲಿ ಭ್ರಷ್ಟಾಚಾರ ಎಸಗಿದ ಆರೋಪದ ಅಡಿಯಲ್ಲಿ ಸಬರಿಯಾ ಅವರನ್ನು ಬಂಧಿಸಲಾಗಿದೆ.
ನಿರಾವರಿ ಯೋಜನೆಯ ಸಂಬಂಧ ಶಾಸಕರು ಎಂಜಿನಿಯನರ್ ಬಳಿ 35 ಲಕ್ಷ ರು. ಸ್ವೀಕರಿಸಿದ ಆರೋಪ ಎದುರಿಸುತ್ತಿದ್ದಾರೆ. ಒಟ್ಟು 1.12 ಕೋಟಿ ನೀರಾವರಿ ಯೋಜನೆಯ ಹೆಸರಲ್ಲಿ ಹಣ ಪಡೆದು ಭ್ರಷ್ಟಾಚಾರ ಎಸಗಲಾಗಿದೆ ಎನ್ನುವ ಆರೋಪ ಎದುರಾಗಿದೆ.
ಶಾಸಕರೊಂದಿಗೆ ಭರತ್ ಗಣೇಸಿಯಾ ಎನ್ನುವವರನ್ನು ಕೂಡ ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.