ಕೊನೆಯ ಅಸ್ತ್ರ ಉಪಯೋಗಿಸಲಿರುವ ಚಿನ್ನಮ್ಮ

Published : Feb 14, 2017, 09:38 PM ISTUpdated : Apr 11, 2018, 12:55 PM IST
ಕೊನೆಯ ಅಸ್ತ್ರ ಉಪಯೋಗಿಸಲಿರುವ ಚಿನ್ನಮ್ಮ

ಸಾರಾಂಶ

ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಹಾಜರಾಗುವ ಮುನ್ನ ಕೊನೆಯ ತಂತ್ರ ಇದಾಗಿದೆ ಎನ್ನಲಾಗಿದೆ.

ಚೆನ್ನೈ(ಫೆ.15): ಕೋರ್ಟ್'ಗೆ ಶರಣಾಗುವ ಮುನ್ನ ಕೊನೆಯ ಅಸ್ತ್ರ ಉಪಯೋಗಿಸಲು ಚಿನ್ನಮ್ಮ ಸಿದ್ದರಾಗುತ್ತಿದ್ದಾರೆ.ರಾಜ್ಯಪಾಲರ ತೀರ್ಮಾನಕ್ಕಾಗಿ ಕಾದು ಕುಳಿತಿರುವ ಶಶಿಕಲಾ ನಟರಾಜನ್ ರಾಜ್ಯಪಾಲರ ತೀರ್ಮಾನ ಹೊರ ಬಿದ್ದ ನಂತರ ಕೋರ್ಟ್​ಗೆ ಶರಣಾಗಲು ತೀರ್ಮಾನಿಸಿದ್ದಾರೆ. ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಹಾಜರಾಗುವ ಮುನ್ನ ಕೊನೆಯ ತಂತ್ರ ಇದಾಗಿದೆ ಎನ್ನಲಾಗಿದೆ. ಸದ್ಯ ಚೆನೈನ ಪೊಯಿಸ್ ಗಾರ್ಡನ್ ಮನೆಯಲ್ಲಿರುವ ಮೂವರು ಆರೋಪಿಗಳು ಕಡೆ ಗಳಿಗೆಯ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಬೆಳಗ್ಗೆ 10.30ರ ಸುಮಾರಿಗೆ ರಾಜ್ಯಪಾಲರು ತಮ್ಮ ಅಭಿಪ್ರಾಯ ಹೇಳಲಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮರ್ಯಾದೆಗೇಡು ಹ*ತ್ಯೆಗೆ ದಲಿತ ಸಂಘಟನೆಗಳ ಕಿಚ್ಚು: ಪೊಲೀಸ್‌ ಸರ್ಪಗಾವಲಿನಲ್ಲಿ ಯುವತಿ ಅಂತ್ಯಕ್ರಿಯೆ
ಯುವ ನಿಧಿ ಯೋಜನೆ: 3.62 ಲಕ್ಷ ನಿರುದ್ಯೋಗಿಗಳ ನೋಂದಣಿ, 2,326 ಮಂದಿಗೆ ಸಿಕ್ಕಿದೆ ಕೆಲಸ!