ಕ್ಷಮೆ ಕೇಳದಿದ್ದರೆ ತಕ್ಕ ಪರಿಣಾಮ: ಭಾರತಕ್ಕೆ ಚೀನಾ ಎಚ್ಚರಿಕೆ

Published : Dec 10, 2017, 12:26 PM ISTUpdated : Apr 11, 2018, 12:53 PM IST
ಕ್ಷಮೆ ಕೇಳದಿದ್ದರೆ ತಕ್ಕ ಪರಿಣಾಮ: ಭಾರತಕ್ಕೆ ಚೀನಾ ಎಚ್ಚರಿಕೆ

ಸಾರಾಂಶ

ಚೀನಾ ಪ್ರದೇಶದಲ್ಲಿ ಡ್ರೋನ್ ಪತನವಾಗಿದ್ದಕ್ಕೆ ತಾಂತ್ರಿಕ ದೋಷ ಕಾರಣ ಎಂದು ಭಾರತ ಸ್ಪಷ್ಟನೆ ನೀಡಿದ್ದ ಹೊರತಾಗಿಯೂ ಚೀನಾ ಕ್ಯಾತೆ ತೆಗೆದಿದ್ದು, ಇದೊಂದು ಅನಗತ್ಯ ಪ್ರಚೋದನೆ. ಕ್ಷಮೆ ಕೇಳದಿದ್ದರೆ ತಕ್ಕ ಪರಿಣಾಮ ಎದುರಿಸಬೇಕಾದೀತು ಎಂದು ಹೇಳಿದೆ.

ಬೀಜಿಂಗ್: ಚೀನಾ ಪ್ರದೇಶದಲ್ಲಿ ಡ್ರೋನ್ ಪತನವಾಗಿದ್ದಕ್ಕೆ ತಾಂತ್ರಿಕ ದೋಷ ಕಾರಣ ಎಂದು ಭಾರತ ಸ್ಪಷ್ಟನೆ ನೀಡಿದ್ದ ಹೊರತಾಗಿಯೂ ಚೀನಾ ಕ್ಯಾತೆ ತೆಗೆದಿದ್ದು, ಇದೊಂದು ಅನಗತ್ಯ ಪ್ರಚೋದನೆ. ಕ್ಷಮೆ ಕೇಳದಿದ್ದರೆ ತಕ್ಕ ಪರಿಣಾಮ ಎದುರಿಸಬೇಕಾದೀತು ಎಂದು ಹೇಳಿದೆ.

ಭಾರತ ಮತ್ತು ಚೀನಾ ನಡುವೆ ಡೋಕ್ಲಾಮ್ ಬಿಕ್ಕಟ್ಟು ನಡೆದ ಸ್ಪಲ್ಪದೂರದಲ್ಲೇ ಭಾರತದ ಡ್ರೋನ್ ಗಡಿಯ ಒಳಗೆ ಪ್ರವೇಶಿಸಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಉಭಯ ದೇಶಗಳು ಪ್ರಚೋದನಕಾರಿ ವರ್ತಿಸಬಾರದು. ಆದರೆ, ಭಾರತ ಪ್ರಚೋದನಕಾರಿಯಾಗಿ ನಡೆದುಕೊಂಡಿದೆ ಎಂದು ಚೀನಾ ಮಾಧ್ಯಮವೊಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!