
ಉತ್ತರಖಂಡ (ಡಿ.09): ವೈವಿಧ್ಯತೆಯ ಭಾರತದಲ್ಲಿ ಏಕರೂಪತೆ ತರುವುದು ಸಾಧ್ಯವಾಗದು. ಒಂದು ವೇಳೆ ಏಕರೂಪತೆ ತರಲು ಪ್ರಯತ್ನಿಸಿದರೆ ಅದು ಯಶಸ್ಸು ಕಾಣದು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ನೋಟು ನಿಷೇಧ ವಿಚಾರವಾಗಿ ಸದನದ ಕಲಾಪ ಪ್ರತಿದಿನವೂ ಮುಂದೂಡುತ್ತಿರುವುದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಈ ಮಾತು ಹೇಳಿದ್ದಾರೆ.
ಶಾಸಕರಿಗೆ ಸಂಸತ್ ನಲ್ಲಿ ನೀಡಲಾಗಿರುವ ಸ್ವಾತಂತ್ರ್ಯವನ್ನು ಕಲಾಪ ಅಡ್ಡಿಪಡಿಸಲು ಬಳಸಬಾರದು. ಸಂಸತ್ ಕಲಾಪ ಅಡ್ಡಿಪಡಿಸುವುದು ಒಂದು ಚಟವಾಗಿಬಿಟ್ಟಿದೆ ಎಂದು ಪ್ರಣಬ್ ಮುಖರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.