ಏಕತೆ ತರುವ ನಿಟ್ಟಿನಲ್ಲಿ ಬಹುವೈವಿಧ್ಯತೆ ಹತ್ತಿಕ್ಕಲು ಸಾಧ್ಯವಿಲ್ಲ: ಪ್ರಣಬ್ ಮುಖರ್ಜಿ

Published : Dec 09, 2016, 12:12 PM ISTUpdated : Apr 11, 2018, 12:56 PM IST
ಏಕತೆ ತರುವ ನಿಟ್ಟಿನಲ್ಲಿ ಬಹುವೈವಿಧ್ಯತೆ ಹತ್ತಿಕ್ಕಲು ಸಾಧ್ಯವಿಲ್ಲ: ಪ್ರಣಬ್ ಮುಖರ್ಜಿ

ಸಾರಾಂಶ

ವೈವಿಧ್ಯತೆಯ ಭಾರತದಲ್ಲಿ ಏಕರೂಪತೆ ತರುವುದು ಸಾಧ್ಯವಾಗದು. ಒಂದು ವೇಳೆ ಏಕರೂಪತೆ ತರಲು ಪ್ರಯತ್ನಿಸಿದರೆ ಅದು ಯಶಸ್ಸು ಕಾಣದು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಉತ್ತರಖಂಡ (ಡಿ.09): ವೈವಿಧ್ಯತೆಯ ಭಾರತದಲ್ಲಿ ಏಕರೂಪತೆ ತರುವುದು ಸಾಧ್ಯವಾಗದು. ಒಂದು ವೇಳೆ ಏಕರೂಪತೆ ತರಲು ಪ್ರಯತ್ನಿಸಿದರೆ ಅದು ಯಶಸ್ಸು ಕಾಣದು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ನೋಟು ನಿಷೇಧ ವಿಚಾರವಾಗಿ ಸದನದ ಕಲಾಪ ಪ್ರತಿದಿನವೂ ಮುಂದೂಡುತ್ತಿರುವುದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಈ ಮಾತು ಹೇಳಿದ್ದಾರೆ.

ಶಾಸಕರಿಗೆ ಸಂಸತ್ ನಲ್ಲಿ ನೀಡಲಾಗಿರುವ ಸ್ವಾತಂತ್ರ್ಯವನ್ನು ಕಲಾಪ ಅಡ್ಡಿಪಡಿಸಲು ಬಳಸಬಾರದು. ಸಂಸತ್ ಕಲಾಪ ಅಡ್ಡಿಪಡಿಸುವುದು ಒಂದು ಚಟವಾಗಿಬಿಟ್ಟಿದೆ ಎಂದು ಪ್ರಣಬ್ ಮುಖರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!
ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!