
ಬೆಂಗಳೂರು(ಏ. 13): ದೇಶಾದ್ಯಂತ 8 ರಾಜ್ಯಗಳ 10 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಕರ್ನಾಟಕದ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳೆರಡರಲ್ಲೂ ಕೈಪಾಳಯ ಮುನ್ನಡೆ ಹೊಂದಿದೆ.
|
| ಕ್ಷೇತ್ರ | ಗೆಲುವು |
| 1) | ನಂಜನಗೂಡು, ಕರ್ನಾಟಕ | ಕಾಂಗ್ರೆಸ್ |
| 2) | ಗುಂಡ್ಲುಪೇಟೆ, ಕರ್ನಾಟಕ | ಕಾಂಗ್ರೆಸ್ |
| 3) | ಲಿಟಿಪಾರಾ, ಜಾರ್ಖಂಡ್ | ಜೆಎಂಎಂ |
| 4) | ಧೋಲಪುರ್, ರಾಜಸ್ಥಾನ್ | ಬಿಜೆಪಿ |
| 5) | ಧೆಮಜಿ, ಅಸ್ಸಾಮ್ | ಬಿಜೆಪಿ |
| 6) | ಕಾಂತಿ ದಕ್ಷಿಣ್, ಪಶ್ಚಿಮ ಬಂಗಾಳ | ಟಿಎಂಸಿ |
| 7) | ಭೋರಾಂಜ್, ಹಿಮಾಚಲ ಪ್ರದೇಶ | ಬಿಜೆಪಿ |
| 8) | ಬಾಂಧವ್'ಗಡ್, ಮಧ್ಯಪ್ರದೇಶ | ಬಿಜೆಪಿ |
| 9) | ಆತೆರ್, ಮಧ್ಯಪ್ರದೇಶ | ಕಾಂಗ್ರೆಸ್ |
| 10) | ರಜೋರಿ ಗಾರ್ಡನ್, ದೆಹಲಿ | ಬಿಜೆಪಿ |
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.