ಮತ್ತೋರ್ವ ಕೈ ಶಾಸಕಗೆ ಭೀತಿ : ಅನರ್ಹರಾಗ್ತಾರಾ ಜಮೀರ್

By Web DeskFirst Published Aug 3, 2019, 12:50 PM IST
Highlights

ಈಗಾಗಲೇ ಕೈ ಪಾಳಯದ 14 ಶಾಸಕರು ಅನರ್ಹರಾಗಿದ್ದು, ಮತ್ತೋರ್ವ ಶಾಸಕಗೆ ಇದೀಗ ಅನರ್ಹತೆ ಭೀತಿ ಎದುರಾಗಿದೆ. 

ಬೆಂಗಳೂರು [ಆ.03]:  ಮಾಜಿ ಸಚಿವ ಜಮೀರ್ ಅಹಮದ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. 

ಕಳೆದ ಚುನಾವಣೆ ಸಂದರ್ಭದಲ್ಲಿ  ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿರುವ ಆರೋಪದಡಿಯಲ್ಲಿ ದೂರು ನೀಡಲಾಗಿದೆ. 

ಕಾಂಗ್ರೆಸ್ ತೀರ್ಮಾನದ ಮೇಲೆ ಮುಂದಿನ ಭವಿಷ್ಯ : ದೇವೇಗೌಡ

ದಾಖಲೆಗಳ ಸಹಿತ ಬಿಜೆಪಿ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.  ಬೆಂಗಳೂರು ಬಿಜೆಪಿ ವಕ್ತಾರ NR ರಮೇಶ್ ದೂರು ದಾಖಲಿಸಿದ್ದಾರೆ. 

ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

click me!