
ಬೆಂಗಳೂರು (ಫೆ.02): ಇನ್ಮೇಲೆ ಕರೆಂಟ್ ಹೋಗುತ್ತೆ ಅಂದ್ರೆ,ಹತ್ತು ನಿಮಿಷ ಮುಂಚೆ ನಿಮ್ಮ ಮೊಬೈಲ್ ಗೆ ಮೆಸೇಜ್ ಬರುತ್ತೆ. ಎಷ್ಟು ಗಂಟೆಯಿಂದ ಎಷ್ಟು ಗಂಟೆವರೆಗೂ ಕಂರೆಟ್ ಹೋಗುತ್ತೆ ಎಂಬುದವ ಬಗ್ಗೆ ಮೊದಲೇ ನಿಮ್ಮ ಮೊಬೈಲ್'ಗೆ ಮೆಸೇಜ್ ಬರುತ್ತೆ. ಹೀಗೊಂದು ಪ್ಲಾನ್ ನ ಬೆಸ್ಕಾಂ ಅಧಿಕಾರಿಗಳು ಮಾಡತ್ತಿದ್ದಾರೆ.
ಪ್ರಧಾನಿ ಮೋದಿಯವರ ಡಿಜಿಟಲ್ ಇಂಡಿಯಾ ಕನಸಿನ ಬೆಸ್ಕಾಂ ಇಲಾಖೆ ನನಸು ಮಾಡುತ್ತಿದೆ. ಈಗಾಗಲೇ ನಗರದಲ್ಲಿರುವ 30 ಲಕ್ಷ ಗ್ರಾಹಕರ ಮೊಬೈಲ್ ಸಂಖ್ಯೆಯನ್ನ ಪಡೆದುಕೊಂಡಿರುವ ಬೆಸ್ಕಾಂ ಅಧಿಕಾರಿಗಳು,ಬೆಸ್ಕಾಂ ವೈಬ್ ಸೈಟ್ ಗೆ ಅಪ್ ಲೋಡ್ ಮಾಡಿದ್ದಾರೆ . ಇದರಿಂದ ಕರೆಂಟ್ ಹೋಗುವ ಹತ್ತು ನಿಮಿಷದ ಮುಂಚೆ ಮೊಬೈಲ್ ಗಳಿಗೆ ಅರ್ಲಟ್ ಮೆಸೇಜ್ ಬರುತ್ತೆ. ನಗರದ ಸುತ್ತಮುತ್ತಲಿನ ಹಳ್ಳಿಗಳಿಗೂ ಈ ಸೇವೆ ಸಿಗಲ್ಲಿದೆ. ಈ ತಿಂಗಳ ಅಂತ್ಯದಲ್ಲಿ ಹೊಸ ಪ್ಲಾನ್ ಜಾರಿಯಾಗಲ್ಲಿದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.