ಎಂ.ಜಿ. ರಸ್ತೆಯ ಐಶಾರಾಮಿ ಕೆಫೆಯಲ್ಲಿ ಕೊಳೆತು ನಾರುತ್ತಿತ್ತು ಚಿಕನ್, ಮತ್ತಿತರ ಆಹಾರ

Published : Dec 24, 2016, 04:12 AM ISTUpdated : Apr 11, 2018, 12:44 PM IST
ಎಂ.ಜಿ. ರಸ್ತೆಯ ಐಶಾರಾಮಿ ಕೆಫೆಯಲ್ಲಿ ಕೊಳೆತು ನಾರುತ್ತಿತ್ತು ಚಿಕನ್, ಮತ್ತಿತರ ಆಹಾರ

ಸಾರಾಂಶ

ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ್ ನೇತೃತ್ವದಲ್ಲಿ ಜೆ.ಸಿ ಸರ್ಫರಾಜ್ ಖಾನ್, ಹೆಲ್ತ್ ಇನ್ಸ್ ಪೆಕ್ಟರ್ ಸಿದ್ದಪ್ಪಾಜಿ ದಾಳಿ ನಡೆಸಿದ್ದಾರೆ.

ಬೆಂಗಳೂರು(ಡಿ.24): ನಗರದ ಐಶಾರಾಮಿ ರಸ್ತೆಯಾದ ಎಂ.ಜಿ. ರಸ್ತೆಯ ಅಝೂರ್ ಹುಕ್ಕಾ ಬಾರ್ ಕೆಫೆ ಮೇಲೆ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿಯಿಂದ ದಾಳಿ ನಡೆಸಿ ಕೊಳೆತು ನಾರುತ್ತಿದ್ದ ಚಿಕನ್, ಅವಧಿ ‌ಮೀರಿದ ಆಹಾರ ಪದಾರ್ಥಗಳ ವಶ ಪಡಿಸಿಕೊಂಡಿದ್ದಾರೆ.

ಟೆರೆಸ್ ಮೇಲೆ ಹುಕ್ಕಾ ಬಾರ್ ನಡೆಸುತ್ತಿದ್ದ ಆರೋಪ ಹಿನ್ನೆಲೆಯಲ್ಲಿ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ್ ನೇತೃತ್ವದಲ್ಲಿ ಜೆ.ಸಿ ಸರ್ಫರಾಜ್ ಖಾನ್, ಹೆಲ್ತ್ ಇನ್ಸ್ ಪೆಕ್ಟರ್ ಸಿದ್ದಪ್ಪಾಜಿ ದಾಳಿ ನಡೆಸಿದ್ದಾರೆ. ಲೈಸೆನ್ಸ್ ಪಡೆಯದೆ ಅನಧಿಕೃತವಾಗಿ ಕೆಫೆ ನಡೆಸಲಾಗುತ್ತಿತ್ತು. ಪದಾರ್ಥಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು 2 ಲಕ್ಷ ರೂ. ದಂಡ ವಿಧಿಸಿ ಹುಕ್ಕಾ ಬಾರ್'ಗೆ ಬೀಗ ಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌