ಪೊಲೀಸರ ಮೇಲೆ ದಾಳಿಗೆ ಸ್ಕೆಚ್ ಹಾಕಿದ್ದ ಅಂಡರ್ವರ್ಲ್ಡ್: ಅಗ್ನಿ ಶ್ರೀಧರ್ ಅರೆಸ್ಟ್'ಗೆ ಪ್ರತಿಕಾರ !

Published : Feb 09, 2017, 05:37 PM ISTUpdated : Apr 11, 2018, 12:54 PM IST
ಪೊಲೀಸರ ಮೇಲೆ ದಾಳಿಗೆ ಸ್ಕೆಚ್ ಹಾಕಿದ್ದ  ಅಂಡರ್ವರ್ಲ್ಡ್: ಅಗ್ನಿ ಶ್ರೀಧರ್ ಅರೆಸ್ಟ್'ಗೆ ಪ್ರತಿಕಾರ !

ಸಾರಾಂಶ

ಪೊಲೀಸರ ಪ್ಲಾನ್​​ ಬುಡುಮೇಲು ಮಾಡಲು ರೌಡಿಗಳು ಪ್ರತಿತಂತ್ರ ನಡೆಸುವ ವೇಳೆ   ರೌಡಿಗಳ ಪ್ಲಾನ್​ ನನ್ನು  ಬೆಂಗಳೂರು ಪೊಲೀಸರು  ​ ವಿಫಲಗೊಳಿಸಿದ್ದಾರೆ. 

ಬೆಂಗಳೂರು ಅಂಡರ್​​ವರ್ಲ್ಡ್​​ ಮಟ್ಟಹಾಕಲು ಪೊಲೀಸರು ಪ್ಲಾನ್ ಮಾಡ್ತಿದ್ದರೆ ,  ​ಬೆಂಗಳೂರು ಪೊಲೀಸರ ಮೇಲೆ ದಾಳಿ ಮಾಡಲು ರೌಡಿಗಳು ಸಂಚು ರೂಪಿಸಿದ್ದರು.  ಪೊಲೀಸರ ಪ್ಲಾನ್​​ ಬುಡುಮೇಲು ಮಾಡಲು ರೌಡಿಗಳು ಪ್ರತಿತಂತ್ರ ನಡೆಸುವ ವೇಳೆ   ರೌಡಿಗಳ ಪ್ಲಾನ್​ ನನ್ನು  ಬೆಂಗಳೂರು ಪೊಲೀಸರು  ​ ವಿಫಲಗೊಳಿಸಿದ್ದಾರೆ.  ಬೆಂಗಳೂರಿನ ಹೊರವಲಯದ ಅಪಾರ್ಟ್​​ಮೆಂಟ್​​ ವೊಂದರಲ್ಲಿ  20 ಕ್ಕೂ ಹೆಚ್ಚು ರೌಡಿಗಳು ಪೊಲೀಸರ ಮೇಲೆ ಅಟ್ಯಾಕ್​ ಮಾಡಲು ಮೀಟಿಂಗ್​ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.  ಈ ವೇಳೆ 16 ರೌಡಿಗಳು ಪರಾರಿಯಾಗಿ  ನಾಲ್ವರು  ಮಾತ್ರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.   ಅಗ್ನಿ ಶ್ರೀಧರ್​​ ಮನೆ ಮೇಲೆ ದಾಳಿಯಾದ ಹಿನ್ನೆಲೆಯಲ್ಲಿ ರೌಡಿಗಳು , ​ ಬೆಂಗಳೂರಲ್ಲಿ  ಶಾಂತಿ ಕದಡುವುದು ಮತ್ತು ಪೊಲೀಸರನ್ನ ಟಾರ್ಗೆಟ್​​ ಮಾಡುವ ಬಗ್ಗೆ ಚರ್ಚೆ ನಡೆಸಿತ್ತಿದ್ದರು .

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡೆವಿಲ್ ಇನ್ ಟ್ರಬಲ್: ನಟ ದರ್ಶನ್‌ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು
Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!