ಚುನಾವಣಾ ಹೊತ್ತಲ್ಲಿ ಅಶೋಕ್ ಖೇಣಿಗೆ ಮುಖಭಂಗ

Published : Apr 03, 2018, 06:24 PM ISTUpdated : Apr 14, 2018, 01:13 PM IST
ಚುನಾವಣಾ ಹೊತ್ತಲ್ಲಿ ಅಶೋಕ್ ಖೇಣಿಗೆ ಮುಖಭಂಗ

ಸಾರಾಂಶ

ನಕಲಿ ಸಹಿ ಪ್ರಕರಣದಲ್ಲಿ  ಶಾಸಕ ಅಶೋಕ್ ಖೇಣಿಗೆ ಭಾರಿ ಮುಖಭಂಗವಾಗಿದೆ. 

ಬೆಂಗಳೂರು (ಏ. 03): ನಕಲಿ ಸಹಿ ಪ್ರಕರಣದಲ್ಲಿ  ಶಾಸಕ ಅಶೋಕ್ ಖೇಣಿಗೆ ಭಾರಿ ಮುಖಭಂಗವಾಗಿದೆ. 

ಚುನಾವಣೆ ಹೊತ್ತಲ್ಲಿ ಅಶೋಕ್ ಖೇಣಿಗೆ ಬಾರಿ ಹಿನ್ನಡೆಯಾಗಿದೆ.  ಈ ಬಗ್ಗೆ  ಸಾಮಾಜಿಕ ಕಾರ್ಯಕರ್ತ‌ ಟಿ.ಜೆ.ಅಬ್ರಾಹಂ ದೂರು ಸಲ್ಲಿಸಿದ್ದಾರೆ. 

ಬೀದರ್ ಜೆಎಂಎಫ್ ಸಿ ನ್ಯಾಯಾಲಯ ನೀಡಿದ್ದ ಸಮನ್ಸ್ ರದ್ದು ಕೋರಿ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ಸಲ್ಲಿಸಲಾಗಿತ್ತು. ಆದರೆ ದ ಕಲ್ಬುರ್ಗಿ ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ. ನ್ಯಾಯಾಲಯಕ್ಕೆ ಹಾಜರಾಗಬೇಕು. ನಕಲಿ ಸಹಿಯನ್ನು ಖೇಣಿಯ ಇತರೆ ಸಹಿಯೊಂದಿಗೆ ಪರೀಶೀಲನೆ ‌ನಡೆಸಬೇಕು. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ  ಸಹಿಗಳ ಮಾದರಿಯನ್ನು ಕಳುಹಿಸಬೇಕು.  6 ತಿಂಗಳ ಒಳಗೆ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿ ಆದೇಶ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿ ಕಾರು ಅಪಘಾತ, ಬೈಕ್ ಸವಾರ ಗಂಭೀರ
ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆ ಸಂಪ್ ಕ್ಯಾಪ್ ಕಳ್ಳತನ ಮಾಡಿ 700 ರೂಗೆ ಮಾರಾಟ, ಆರೋಪಿ ಅರೆಸ್ಟ್