ಗೌರಿ ಲಂಕೇಶ್ ಹತ್ಯೆಗೆ ಮತ್ತೊಂದು ತಿರುವು; ದಿಕ್ಕು ಬದಲಿಸಿದ ಎಸ್'ಐಟಿ

Published : Sep 17, 2017, 11:15 AM ISTUpdated : Apr 11, 2018, 01:01 PM IST
ಗೌರಿ ಲಂಕೇಶ್ ಹತ್ಯೆಗೆ ಮತ್ತೊಂದು ತಿರುವು; ದಿಕ್ಕು ಬದಲಿಸಿದ ಎಸ್'ಐಟಿ

ಸಾರಾಂಶ

ಗೌರಿ ಹತ್ಯೆ ಮಾಡಲು ಹಂತಕರಿಗೆ ಬಿಜಾಪುರದಿಂದ ಗನ್​​ ರವಾನೆಯಾಗಿದೆ ಎಂಬ ಸ್ಪಷ್ಟ ಮಾಹಿತಿಯನ್ನ  ಎಸ್​ಐ'ಟಿ ಅಧಿಕಾರಿಗಳ ಮುಂದೆ ಬಯಲು ಮಾಡಿದ್ದಾನೆ.

ಬೆಂಗಳೂರು(ಸೆ.17): ಪತ್ರಕರ್ತೆ ಗೌರಿ ಲಂಕೇಶ್​​​ ಹತ್ಯೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್​ಐಟಿ ಅಧಿಕಾರಿಗಳ ತನಿಖೆ ತೀವ್ರಗೊಂಡಿದ್ದೆ.

ಗೌರಿ ಲಂಕೆಶ್​​ ಹತ್ಯೆಯಲ್ಲಿ  ಸ್ಥಳೀಯ ರೌಡಿಗಳ ಕೈವಾಡವಿರಬಹುದು ಎಂಬ ಶಂಕೆಯಲ್ಲಿ  ಪರಪ್ಪನ ಅಗ್ರಹಾರ ಜೈಲಿನಲ್ಲಿರುವ  ಹಾಲಿ ರೌಡಿ ತನ್ವೀರ್'​​ನನ್ನ ವಿಚಾರಣೆಗೊಳಪಡಿಸಿದೆ. ವಿಚಾರಣೆ ವೇಳೆ ಗೌರಿ ಹತ್ಯೆಗೆ ಹಂತಕ ಬಳಸಿದ್ದು ಗನ್​​ ಎಲ್ಲಿಂದ ಸರಬರಾಜು ಆಗಿದೆ ಅನ್ನೋದನ್ನ ತನಿಖಾಧಿಕಾರಿಗಳ ಮುಂದೆ ರೌಡಿ ತನ್ವೀರ್​​ ಬಯಲು ಮಾಡಿದ್ದಾನೆ.

ಗೌರಿ ಹತ್ಯೆ ಮಾಡಲು ಹಂತಕರಿಗೆ ಬಿಜಾಪುರದಿಂದ ಗನ್​​ ರವಾನೆಯಾಗಿದೆ ಎಂಬ ಸ್ಪಷ್ಟ ಮಾಹಿತಿಯನ್ನ  ಎಸ್​ಐ'ಟಿ ಅಧಿಕಾರಿಗಳ ಮುಂದೆ ಬಯಲು ಮಾಡಿದ್ದಾನೆ. ತನ್ವೀರ್'ನಿಂದ ಮಾಹಿತಿ ಕಲೆ ಹಾಕಿದ್ದ ಎಸ್'​ಐಟಿ ಅಧಿಕಾರಿಗಳು ಹಂತಕರ ಸುಳಿವನ್ನ ಹುಡುಕಿ ಬಿಜಾಪುರಕ್ಕೆ ತೆರಳಿದ್ದಾರೆ. ​

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ
ಮಲ್ಲಿಕಾರ್ಜುನ ಖರ್ಗೆ ಹಠಾವೋ ಪ್ರಿಯಾಂಕಾ ಗಾಂಧಿ ಲಾವೋ, ಕಾಂಗ್ರೆಸ್ ಅಧ್ಯಕ್ಷ ಬದಲಾವಣೆಗೆ ಹೋರಾಟ