'ಇದು ನಮ್ಮ ಮಠ, ವಿವಾದವೆಲ್ಲ ಅಂತ್ಯಗೊಂಡಿದೆ' ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಎಂ.ಬಿ.ಪಾಟೀಲ್ ಹೇಳಿಕೆ​

Published : Sep 14, 2017, 09:34 PM ISTUpdated : Apr 11, 2018, 01:09 PM IST
'ಇದು ನಮ್ಮ ಮಠ, ವಿವಾದವೆಲ್ಲ ಅಂತ್ಯಗೊಂಡಿದೆ' ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಎಂ.ಬಿ.ಪಾಟೀಲ್ ಹೇಳಿಕೆ​

ಸಾರಾಂಶ

ಸಿದ್ಧಗಂಗಾ ಮಠಕ್ಕೆ ಇಂದು ಭೇಟಿ ನೀಡಿದ ಎಂ.ಬಿ.ಪಾಟೀಲ್, ಇದು ನಮ್ಮ ಮಠ, ವಿವಾದವೆಲ್ಲ ಅಂತ್ಯಗೊಂಡಿದೆ, ಇನ್ನು ಯಾವುದೇ ವಿವಾದವಿಲ್ಲವೆಂದು ಹೇಳಿದ್ದಾರೆ. ಇವತ್ತಿಗೆ ಎಲ್ಲಾ ಗೊಂದಲಗಳು ಮುಕ್ತಾಯಗೊಂಡಿವೆ, ಎಲ್ಲಾ ಸಿದ್ಧಗಂಗಾ ಸ್ವಾಮೀಜಿಗಳ ಅಣತಿಯಂತೆ ‌ನಡೆಯುತ್ತದೆ ಎಂದು ಮಠದ ಶ್ರೀಗಳ ಭೇಟಿ ಬಳಿಕ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ತುಮಕೂರು: ಸಿದ್ಧಗಂಗಾ ಮಠಕ್ಕೆ ಇಂದು ಭೇಟಿ ನೀಡಿದ ಎಂ.ಬಿ.ಪಾಟೀಲ್, ಇದು ನಮ್ಮ ಮಠ, ವಿವಾದವೆಲ್ಲ ಅಂತ್ಯಗೊಂಡಿದೆ, ಇನ್ನು ಯಾವುದೇ ವಿವಾದವಿಲ್ಲವೆಂದು ಹೇಳಿದ್ದಾರೆ.

ಇವತ್ತಿಗೆ ಎಲ್ಲಾ ಗೊಂದಲಗಳು ಮುಕ್ತಾಯಗೊಂಡಿವೆ, ಎಲ್ಲಾ ಸಿದ್ಧಗಂಗಾ ಸ್ವಾಮೀಜಿಗಳ ಅಣತಿಯಂತೆ ‌ನಡೆಯುತ್ತದೆ ಎಂದು ಮಠದ ಶ್ರೀಗಳ ಭೇಟಿ ಬಳಿಕ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ವಿಪಕ್ಷಗಳ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಲು ಎಂ.ಬಿ. ಪಾಟೀಲ್ ಈ ಸಂದರ್ಭದಲ್ಲಿ ನಿರಾಕರಿಸಿದ್ದಾರೆ.

ಇತ್ತೀಚಿನ ಬೆಳವಣಿಗೆಯಿಂದ ಬೇಸರಗೊಂಡು ಭೇಟಿ ನೀಡಿದ್ದಾರೆ, ಎಂ.ಬಿ. ಪಾಟೀಲರು ಕ್ಷಮಿಸುವಂಥ ಗುರುದ್ರೋಹವನ್ನೇನು ಮಾಡಿಲ್ಲ . ಪಾಟೀಲರು ಕ್ಷಮೆ ಕೇಳುವ ಅಗತ್ಯವಿಲ್ಲ, ಈಗ ಅವರು ನಿರಾಳವಾಗಿದ್ದಾರೆ  ಎಂದು ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋರಮಂಗಲ್ಲಿ ಜನಸಾಗರದಿಂದ ಸಾರ್ವಜನಿಕ ಪ್ರವೇಶ ಬಂದ್, ಕಿರಿಕ್ ಮಾಡಿದಾತ ಪೊಲೀಸ್ ವಶಕ್ಕೆ
ಬೆಂಗಳೂರು: ಎಂಜಿ ರೋಡ್ ರಷ್‌ನಲ್ಲಿ ಪತ್ನಿ ನಾಪತ್ತೆ; ಆಘಾತ ತಾಳಲಾರದೆ ಪತಿಗೆ ಪಿಟ್ಸ್!