ಕೇರಳಕ್ಕೆ ಪ್ರಾರ್ಥನೆಗೆ ತೆರಳಿದ್ದ ಮಂಗ್ಳೂರಿನ 8 ಮಂದಿ ನಾಪತ್ತೆ
By Web DeskFirst Published Aug 18, 2018, 1:29 PM IST
Highlights
ಮಂಗಳೂರು ಹೊರವಲಯದ ಮುಡಿಪು ನಿವಾಸಿಗಳಾದ ಈ 8 ಮಂದಿ ಕುಟುಂಬ ಸಮೇತ ಇತ್ತೀಚೆಗೆ ಕೇರಳದ ಡಿವೈನ್ ರಿಟ್ರೀಟ್ ಸೆಂಟರ್ಗೆ ಪ್ರಾರ್ಥನೆಗಾಗಿ ತೆರಳಿದ್ದರು. ಗುರುವಾರವರೆಗೆ ಮನೆ ಮಂದಿಯ ಸಂಪರ್ಕದಲ್ಲಿದ್ದ ಈ 8 ಮಂದಿ ಶುಕ್ರವಾರದಿಂದ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ.