ಮುನಿಸಿಕೊಂಡ ನಿಸರ್ಗ, ಭಾರತದಲ್ಲಿ ಭೂಕಂಪ

Published : Aug 25, 2018, 11:04 AM ISTUpdated : Sep 09, 2018, 08:43 PM IST
ಮುನಿಸಿಕೊಂಡ ನಿಸರ್ಗ, ಭಾರತದಲ್ಲಿ ಭೂಕಂಪ

ಸಾರಾಂಶ

ಮಾನವನ ಮೇಲೆ ಮುನಿಸಿಕೊಂಡಿರುವ ನಿಸರ್ಗ ಸದ್ಯಕ್ಕೆ ಸುಮ್ಮನಾಗುವಂತೆ ಕಾಣುತ್ತಿಲ್ಲ. ಪ್ರಹಾಹದಿಂದ ಇಡೀ ಕೇರಳವನ್ನೇ ಬಲಿ ಪಡೆದಿದ್ದ ಪ್ರಕೃತಿಯಲ್ಲಿ ಇದೀಗ ಭೂಕಂಪನವೂ ಆಗಿದೆ.

ಅಂಡಮಾನ್[ಆ.25]  ಅಂಡಮಾನ್ ನಿಕೋಬಾರ್ ದ್ವೀಪ ಪ್ರದೇಶದಲ್ಲಿ ಭೂಕಂಪನವಾಗಿದ್ದು ರಿಕ್ಟರ್ ಮಾಪನದಲ್ಲಿ 5.5  ತೀವ್ರತೆ ದಾಖಲಾಗಿದೆ. ಯುನೖಟೆಡ್ ಸ್ಟೇಟ್ಸ್ ಭೂಗರ್ಭ ವಿಭಾಗ ಹೇಳುವಂತೆ ಪೋರ್ಟ್ ಬ್ಲೇರ್ ನಿಂದ 150 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರ ಕಂಡುಬಂದಿದೆ. 

ಶುಕ್ರವಾರ ಮಧ್ಯಾಹ್ನ 4.19 ರ ವೇಳೆ  27 ಸೆಕೆಂಡ್ ಕಾಲ ಭೂಕಂಪ ಆಗಿದೆ.  ಭೂಮಿಯ 10 ಕಿಮೀ ಆಳದದಲ್ಲಿ ಭೂಕಂಪನ ಆಗಿದ್ದು ಹಿಂದೆ ಜುಲೈ5 ಮತ್ತು 4 ರಂದು ಸಣ್ಣ ಪ್ರಮಾಣದಲ್ಲಿ ಭೂಮಿ ನಡುಗಿದ್ದ ವಿವರಗಳು ಲಭ್ಯವಾಗಿವೆ.

ಕೊಡಗು ಪ್ರವಾಹಕ್ಕೆ ಭೂಕಂಪನ ಕಾರಣವೆ?

ಒಂದು ಕಡೆ ಕೇರಳದಲ್ಲಿ ಜಲಪ್ರಳಯವಾಗಿದ್ದು ಜನರು ಮತ್ತೆ ಜೀವನ ಕಟ್ಟಿಕೊಳ್ಳಲು ಹೆಣಗುತ್ತಿದ್ದಾರೆ. ಕರ್ನಾಟಕದ ಕೊಡಗಿನಲ್ಲೂ ಜನರು ಸಂಕಷ್ಟಕ್ಕೆ ಸಿಲುಕಿದ್ದು ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಯುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಾಣಿ ಪ್ರಿಯರಿಗೆ ಗುಡ್ ನ್ಯೂಸ್, ವಿಮಾನದಲ್ಲಿ ಮಾಲೀಕನ ಜೊತೆ 10ಕೆಜಿ ತೂಕದ ಪೆಟ್ಸ್ ಪ್ರಯಾಣಕ್ಕೆ ಅನುಮತಿ
ಮಗಳ ಸುರಕ್ಷತೆಗಾಗಿ ಅಮ್ಮನೇ ಅಪ್ಪನಾದ: ಗಂಡನ ಸಾವಿನ ನಂತರ ಗಂಡಿನಂತೆ ವೇಷ ಧರಿಸಿ ಬದುಕಿದ ತಾಯಿ