ಬಸ್ ನಿಲ್ದಾಣದಲ್ಲೇ ವಂಚಕನ ಚಳಿ ಬಿಡಿಸಿದ ಯುವತಿ!

Published : Jul 16, 2019, 03:56 PM ISTUpdated : Jul 16, 2019, 07:07 PM IST
ಬಸ್ ನಿಲ್ದಾಣದಲ್ಲೇ  ವಂಚಕನ ಚಳಿ ಬಿಡಿಸಿದ ಯುವತಿ!

ಸಾರಾಂಶ

ಬಸ್ ನಿಲ್ದಾಣದಲ್ಲೇ ವಂಚಕನಿಗೆ ಚಳಿ ಬಿಡಿಸಿದ ಯುವತಿ| ತನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದ  ಯುವಕನಿಗೆ ಬಸ್ ನಿಲ್ದಾಣದಲ್ಲಿ  ಚಪ್ಪಲಿ ಏಟು| ನಿಲ್ದಾಣದಲ್ಲೆ  ಸಾರ್ವಜನಿಕರೆದುರು  ಹಿಗ್ಗಾಮುಗ್ಗಾ ಗೂಸಾ.

ದಾವಣಗೆರೆ[ಜು.16]: ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿ ವಂಚಿಸಿದ ಯುವಕನಿಗೆ ಬಸ್ ನಿಲ್ದಾಣದಲ್ಲೇ ಮಹಿಳೆಯೊಬ್ಬಳು ಧರ್ಮದೇಟು ನೀಡಿರುವ ಪ್ರಕರಣ ದಾವಣಗೆರೆಯಲ್ಲಿ ನಡೆದಿದೆ.

"

ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. 'ನನ್ನ ತಂಗಿ ಜೀವನ ಹಾಳು ಮಾಡಿದೆ  ನನ್ನ ಅಣ್ಣ ಕೊಲೆ ಮಾಡಿದೆ' ಎಂದು ಆರೋಪಿಸಿದ ಯುವತಿ ಚಪ್ಪಲಿಯಲ್ಲೇ ಯುವಕನೊಬ್ಬನಿಗೆ ಸಾರ್ವಜನಿಕರೆದುರು ಥಳಿಸಿದ್ದಾಳೆ. 

ಏಟು ನೀಡಿದ ಬಳಿಕ ಆಕ್ರೋಶಗೊಂಡ ಯುವತಿ ಪೊಲೀಸರಿಗೆ ದೂರು ನೀಡದೇ ತೆರಳಿದ್ದಾಳೆ. ಬಸ್ ನಿಲ್ದಾಣದಲ್ಲಿ ನಡೆದ ಈ ಪ್ರಹಸನದ 10  ನಿಮಿಷಗದ ವಿಡಿಯೋ ಸದ್ಯ ಸಾಮಾಝಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

PREV
click me!

Recommended Stories

ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿ ಕಾರು ಅಪಘಾತ, ಬೈಕ್ ಸವಾರ ಗಂಭೀರ
ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆ ಸಂಪ್ ಕ್ಯಾಪ್ ಕಳ್ಳತನ ಮಾಡಿ 700 ರೂಗೆ ಮಾರಾಟ, ಆರೋಪಿ ಅರೆಸ್ಟ್