ಅಫಜಲ್ಪುರ: ಗಂಗಲಿಂಗ ಮಹಾರಾಜರ ಗದ್ದುಗೆ ಮೇಲೆ ಸರ್ಪ ಪ್ರತ್ಯಕ್ಷ..!

Kannadaprabha News   | Asianet News
Published : Mar 20, 2021, 03:23 PM ISTUpdated : Mar 20, 2021, 03:32 PM IST
ಅಫಜಲ್ಪುರ: ಗಂಗಲಿಂಗ ಮಹಾರಾಜರ ಗದ್ದುಗೆ ಮೇಲೆ ಸರ್ಪ ಪ್ರತ್ಯಕ್ಷ..!

ಸಾರಾಂಶ

ತಂಡೋಪತಂಡವಾಗಿ ಬಂದು ದರ್ಶನ ಪಡೆದುಕೊಂಡ ಭಕ್ತರು| ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಮಣ್ಣೂರ ಗ್ರಾಮ| ಪುರುಷ ಸಿದ್ಧಿ ಪುರುಷ ಎಂದೆ ಖ್ಯಾತಿ ಗಳಿಸಿದ ಗಂಗಲಿಂಗ ಮಹಾರಾಯ| 

ಅಫಜಲ್ಪುರ(ಮಾ.20): ತಾಲೂಕಿನ ಮಣ್ಣೂರ ಗ್ರಾಮದ ಆಧುನಿಕ ಪವಾಡ ಪುರುಷ ಸಿದ್ಧಿ ಪುರುಷ ಎಂದೆ ಖ್ಯಾತಿ ಗಳಿಸಿದ ಗಂಗಲಿಂಗ ಮಹಾರಾಯ ದೇವಸ್ಥಾನದ ಗರ್ಭಗುಡಿಯಲ್ಲಿ ಬೆಳಿಗ್ಗೆ 8 ಗಂಟೆಗೆ ಗಂಗಲಿಂಗ ಮಹಾರಾಯರ ಗದ್ದುಗೆಯ ಮೆಲೆ ನಾಗರ ಹಾವೊಂದು ಹೆಡೆ ಬಿಚ್ಚಿ ಕುಳಿತು ಅಚ್ಚರಿ ಮೂಡಿಸಿದೆ. 

ಮಣ್ಣೂರ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನ ಭಕ್ತರು ತಂಡೋಪತಂಡವಾಗಿ ಬಂದು ದರ್ಶನ ಪಡೆದುಕೊಂಡರು.

ಕಲಬುರಗಿಗೆ ಕೈತಪ್ಪಿದ ರೈಲ್ವೆ ವಿಭಾಗ: ಖರ್ಗೆ-ಗೋಯಲ್‌ ಜಟಾಪಟಿ

ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಾವು ಗದ್ದುಗೆಯ ಮೇಲೆ ಕುಳಿತು ಅಚ್ಚರಿ ಮೂಡಿಸಿದೆ.
 

PREV
click me!

Recommended Stories

ಕೆಪಿಸಿಸಿ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಅಬ್ದುಲ್ ಜಬ್ಬಾರ್ ರಾಜೀನಾಮೆ; 'ಮಾಡಿದ್ದುಣ್ಣೋ ಮಾರಾಯ' ಎಂದ ಮುಖಂಡ ಚಮನ್ ಸಾಬ್
ಬೆಂಗಳೂರು: 5 ದಿನ ಪೀಣ್ಯ ಫ್ಲೈ ಓವರ್ ಸಂಚಾರ ಬಂದ್ 'ಆದೇಶ ರದ್ದು'; ಎಂದಿನಂತೆ ವಾಹನ ಸಂಚಾರಕ್ಕೆ ಮುಕ್ತ!