ಅಫಜಲ್ಪುರ: ಗಂಗಲಿಂಗ ಮಹಾರಾಜರ ಗದ್ದುಗೆ ಮೇಲೆ ಸರ್ಪ ಪ್ರತ್ಯಕ್ಷ..!

Kannadaprabha News   | Asianet News
Published : Mar 20, 2021, 03:23 PM ISTUpdated : Mar 20, 2021, 03:32 PM IST
ಅಫಜಲ್ಪುರ: ಗಂಗಲಿಂಗ ಮಹಾರಾಜರ ಗದ್ದುಗೆ ಮೇಲೆ ಸರ್ಪ ಪ್ರತ್ಯಕ್ಷ..!

ಸಾರಾಂಶ

ತಂಡೋಪತಂಡವಾಗಿ ಬಂದು ದರ್ಶನ ಪಡೆದುಕೊಂಡ ಭಕ್ತರು| ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಮಣ್ಣೂರ ಗ್ರಾಮ| ಪುರುಷ ಸಿದ್ಧಿ ಪುರುಷ ಎಂದೆ ಖ್ಯಾತಿ ಗಳಿಸಿದ ಗಂಗಲಿಂಗ ಮಹಾರಾಯ| 

ಅಫಜಲ್ಪುರ(ಮಾ.20): ತಾಲೂಕಿನ ಮಣ್ಣೂರ ಗ್ರಾಮದ ಆಧುನಿಕ ಪವಾಡ ಪುರುಷ ಸಿದ್ಧಿ ಪುರುಷ ಎಂದೆ ಖ್ಯಾತಿ ಗಳಿಸಿದ ಗಂಗಲಿಂಗ ಮಹಾರಾಯ ದೇವಸ್ಥಾನದ ಗರ್ಭಗುಡಿಯಲ್ಲಿ ಬೆಳಿಗ್ಗೆ 8 ಗಂಟೆಗೆ ಗಂಗಲಿಂಗ ಮಹಾರಾಯರ ಗದ್ದುಗೆಯ ಮೆಲೆ ನಾಗರ ಹಾವೊಂದು ಹೆಡೆ ಬಿಚ್ಚಿ ಕುಳಿತು ಅಚ್ಚರಿ ಮೂಡಿಸಿದೆ. 

ಮಣ್ಣೂರ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನ ಭಕ್ತರು ತಂಡೋಪತಂಡವಾಗಿ ಬಂದು ದರ್ಶನ ಪಡೆದುಕೊಂಡರು.

ಕಲಬುರಗಿಗೆ ಕೈತಪ್ಪಿದ ರೈಲ್ವೆ ವಿಭಾಗ: ಖರ್ಗೆ-ಗೋಯಲ್‌ ಜಟಾಪಟಿ

ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಾವು ಗದ್ದುಗೆಯ ಮೇಲೆ ಕುಳಿತು ಅಚ್ಚರಿ ಮೂಡಿಸಿದೆ.
 

PREV
click me!

Recommended Stories

40 ಎಕರೆ, ಕಣದಲ್ಲಿ 30 ಮಾರು ಉದ್ದದ ಎರಡು ಮೆದೆ: ಎತ್ತುಗಳನ್ನು ಬಳಸಿ ರಾಗಿ ಬೆಳೆದ ರೈತ
ಲಕ್ಕುಂಡಿ ಬಂಗಾರದ ನಿಧಿ ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿಗೆ ಸರ್ಕಾರಿ ಉದ್ಯೋಗ