ಹುನಗುಂದ: ಕೊರೋನಾಗೆ ತಮ್ಮ ಬಲಿ, ಸುದ್ದಿ ತಿಳಿದು ಅಣ್ಣ​ನೂ ಹೃದಯಾಘಾತದಿಂದ ಸಾವು

Kannadaprabha News   | Asianet News
Published : Aug 19, 2020, 12:55 PM IST
ಹುನಗುಂದ: ಕೊರೋನಾಗೆ ತಮ್ಮ ಬಲಿ, ಸುದ್ದಿ ತಿಳಿದು ಅಣ್ಣ​ನೂ ಹೃದಯಾಘಾತದಿಂದ ಸಾವು

ಸಾರಾಂಶ

ಕೊರೋನಾ ಸೋಂಕಿನಿಂದ ತನ್ನ ಸಹೋದರ ಮೃತಪಟ್ಟ ವಿಷಯ ತಿಳಿದು ಅಣ್ಣನೂ ಸಾವು| ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದನ ಘಟನೆ| ಬಸಪ್ಪ ಮಹಾಂತಪ್ಪ ಭಾವಿಕಟ್ಟಿ, ಶರಣಪ್ಪ ಮಹಾಂತಪ್ಪ ಭಾವಿಕಟ್ಟಿ ಮೃತಪಟ್ಟವರು| 

ಹುನಗುಂದ(ಆ.19): ಕೊರೋನಾ ಸೋಂಕಿನಿಂದ ತನ್ನ ಸಹೋದರ ಮೃತಪಟ್ಟ ವಿಷಯ ತಿಳಿದು ಅಣ್ಣನೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದಿದೆ. 

ಬಸಪ್ಪ ಮಹಾಂತಪ್ಪ ಭಾವಿಕಟ್ಟಿ(45), ಶರಣಪ್ಪ ಮಹಾಂತಪ್ಪ ಭಾವಿಕಟ್ಟಿ(50) ಮೃತಪಟ್ಟವರಾಗಿದ್ದಾರೆ. 

ಅಪಾಯದ ಮಟ್ಟ ಮೀರಿದೆ ಘಟಪ್ರಭಾ; ಪ್ರವಾಹದ ಮಧ್ಯೆ ಪಲ್ಲಕ್ಕಿ ಕೊಂಡೊಯ್ದ ಗ್ರಾಮಸ್ಥರು

ಪಟ್ಟಣದ ಬಸಪ್ಪ ಮಹಾಂತಪ್ಪ ಭಾವಿಕಟ್ಟಿ ಅವರು ಕೊರೋನಾ ಸೋಂಕಿನಿಂದ ಸೋಮವಾರ ರಾತ್ರಿ ಮೃಪಟ್ಟಿದ್ದರು.  ಈ ಸುದ್ದಿ ತಿಳಿದ ತಕ್ಷಣವೇ ಅಣ್ಣ ಶರಣಪ್ಪ ಮಹಾಂತಪ್ಪ ಭಾವಿಕಟ್ಟಿ ತೀವ್ರ ಹೃದಯಾಘಾತಕ್ಕೊಳಗಾಗಿದ್ದು, ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಈತ ಸಾವನ್ನಪ್ಪಿದ್ದಾನೆ.
 

PREV
click me!

Recommended Stories

ಅಮೆರಿಕಾಗೆ ಹೊರಟಿದ್ದ ಹುಬ್ಬಳ್ಳಿ ಮಹಿಳೆಯ ಕೋಟಿಗಟ್ಟಲೆ ಚಿನ್ನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚೆಕ್ಕಿಂಗ್ ಬಳಿಕ ಮಾಯ!
ಕಾರವಾರ ನಗರಸಭೆಯ ಶಿರವಾಡ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಭಾರೀ ಅಗ್ನಿ ಅವಘಡ! ರಣಭೀಕರ ದೃಶ್ಯಗಳು ಇಲ್ಲಿವೆ ನೋಡಿ!