ಚಿಕ್ಕಮಗಳೂರು : ಭರ್ಜರಿ ಗೆಲುವು - ಕಾಂಗ್ರೆಸ್‌ ತೆಕ್ಕೆಗೆ ಅಧಿಕಾರಿ

Kannadaprabha News   | Asianet News
Published : Sep 06, 2021, 12:19 PM ISTUpdated : Sep 06, 2021, 02:06 PM IST
ಚಿಕ್ಕಮಗಳೂರು : ಭರ್ಜರಿ ಗೆಲುವು - ಕಾಂಗ್ರೆಸ್‌ ತೆಕ್ಕೆಗೆ ಅಧಿಕಾರಿ

ಸಾರಾಂಶ

ತರೀಕೆರೆ ಪುರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟ ಇಲ್ಲಿನ 23 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನದಲ್ಲಿ ಗೆಲುವು

 ಚಿಕ್ಕಮಗಳೂರು (ಸೆ.06): ತರೀಕೆರೆ ಪುರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು,  ಕಾಂಗ್ರೆಸ್ ತೆಕ್ಕೆಗೆ ಅಧಿಕಾರ ಒಲಿದಿದೆ. 

ಇಲ್ಲಿನ 23 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 15, ಬಿಜೆಪಿ 1, ಪಕ್ಷೇತರ ಅಭ್ಯರ್ಥಿಗಳು 7 ಸ್ಥಾನದಲ್ಲಿ ಗೆಲುವು‌ ಸಾಧಿಸಿದ್ದಾರೆ. 

 

ದೊಡ್ಡಬಳ್ಳಾಪುರ : ಬಿಜೆಪಿಗೆ ಭರ್ಜರಿ ಗೆಲುವು

ಪುರಸಭೆಗೆ ಅವಧಿ ಮುಗಿದು ಎರಡೂವರೆ ವರ್ಷದ ನಂತರ ನಡೆದ ಚುನಾವಣೆ ನಡೆದಿದ್ದು ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು,  ಬಿಜೆಪಿ ಕೇವಲ ಒಂದು ಸ್ಥಾನವನ್ನಷ್ಟೆ ಪಡೆದುಕೊಂಡಿದೆ. ಈ ಮೂಲಕ ಮುಖಭಂಗವನ್ನು ಅನುಭವಿಸಿದೆ. 

ಹಾಲಿ ಬಿಜೆಪಿ ಶಾಸಕ  ಡಿ.ಎಸ್. ಸುರೇಶ್ ನೇತೃತ್ವದಲ್ಲಿ  ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. 

PREV
click me!

Recommended Stories

ಮತ್ತೆ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಚಿಂತನೆ, ಪ್ರಯಾಣಿಕರ ಆಕ್ರೋಶ, ಹೋರಾಟದ ಎಚ್ಚರಿಕೆ ಕೊಟ್ಟ ಸಂಸದ ಸೂರ್ಯ
ಬೆಂಗಳೂರು: ಲೈಸನ್ಸ್‌ ಕೊಡಬೇಕಾದ್ರೆ 2.30 ಕೋಟಿ ಲಂಚ, ಹಣ ಪಡೆಯವಾಗಲೇ ಲೋಕಾ ಬಲೆಗೆ ಬಿದ್ದ ಅಬಕಾರಿ ಉಪ ಆಯುಕ್ತ!