ಬೆಳಗಾವಿ: ಬೆಳ್ಳಿಕಿರೀಟ, ಪೇಟಾ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

Published : Oct 04, 2023, 10:00 PM IST
ಬೆಳಗಾವಿ: ಬೆಳ್ಳಿಕಿರೀಟ, ಪೇಟಾ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

ಸಾರಾಂಶ

ಬೆಳ್ಳಿ ಗದೆ ಹಿಡಿದ ಸಿದ್ದರಾಮಯ್ಯ ಅವರು ತಲೆ ಮೇಲೆ ಬೆಳ್ಳಿ ಕಿರೀಟ ಇಡಲು ಬಂದ ವೇಳೆ ಸುತಾರಾಂ ನಿರಾಕರಿಸಿದರು. ಇದಕ್ಕೂ ಮೊದಲು ಸಂಘಟಕರು ವೇದಿಕೆ ಮೇಲಿದ್ದ ಗಣ್ಯರಿಗೆ ಹಳದಿ ಪೇಟಾ ತೊಡಿಸುತ್ತಿದ್ದರು. ಈ ವೇಳೆ ಕೂಡ ಸಿದ್ದರಾಮಯ್ಯ ಪೇಟಾ ಧರಿಸಲು ನಿರಾಕರಿಸಿದರು. ಅಲ್ಲದೇ, ಕುರಿ ಕಾಯಲು ಬಳಸುವ ಕೋಲು ತಂದ ವೇಳೆಯೂ ಅದನ್ನು ಕೂಡ ಸ್ವೀಕರಿಸಲಿಲ್ಲ.

ಬೆಳಗಾವಿ(ಅ.04): ಬೆಳಗಾವಿಯಲ್ಲಿ ಮಂಗಳವಾರ ನಡೆದ ಶೆಫರ್ಡ್ಸ ಇಂಡಿಯನ್‌ ನ್ಯಾಷನಲ್‌ನ ನೇ ರಾಷ್ಟ್ರೀಯ ಮಹಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಆದರೆ, ಈ ವೇಳೆ ಸಿದ್ದರಾಮಯ್ಯ ಪೇಟಾ, ಬೆಳ್ಳಿ ಕಿರೀಟ ಹಾಗೂ ಕೋಲು ಸ್ವೀಕರಿಸಲು ನಿರಾಕರಿಸಿದ ಪ್ರಸಂಗ ನಡೆಯಿತು

ಬೆಳ್ಳಿ ಗದೆ ಹಿಡಿದ ಸಿದ್ದರಾಮಯ್ಯ ಅವರು ತಲೆ ಮೇಲೆ ಬೆಳ್ಳಿ ಕಿರೀಟ ಇಡಲು ಬಂದ ವೇಳೆ ಸುತಾರಾಂ ನಿರಾಕರಿಸಿದರು. ಇದಕ್ಕೂ ಮೊದಲು ಸಂಘಟಕರು ವೇದಿಕೆ ಮೇಲಿದ್ದ ಗಣ್ಯರಿಗೆ ಹಳದಿ ಪೇಟಾ ತೊಡಿಸುತ್ತಿದ್ದರು. ಈ ವೇಳೆ ಕೂಡ ಸಿದ್ದರಾಮಯ್ಯ ಪೇಟಾ ಧರಿಸಲು ನಿರಾಕರಿಸಿದರು. ಅಲ್ಲದೇ, ಕುರಿ ಕಾಯಲು ಬಳಸುವ ಕೋಲು ತಂದ ವೇಳೆಯೂ ಅದನ್ನು ಕೂಡ ಸ್ವೀಕರಿಸಲಿಲ್ಲ.

ಕೋಮುಗಲಭೆ ಮಾಡಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ: ಸಿಎಂ ಸಿದ್ದರಾಮಯ್ಯ

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರು ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಹಿಡಿದು ಪ್ರದರ್ಶಿಸಿ, ಸಿದ್ದರಾಮಯ್ಯ ಅವರ ಪರ ಘೋಷಣೆ ಕೂಗಿದರು.

PREV
Read more Articles on
click me!

Recommended Stories

ಮಧ್ಯರಾತ್ರಿ ವಿಡಿಯೋ ಮಾಡಿದ ಕಾಲ್‌ ಆಂಟಿಯ ಭೇಟಿಗೆ ಹೊರಟಿದ್ದ ತುಂಟ ಪ್ರೇಮಿ; ಮರಕ್ಕೆ ಕಟ್ಟಿ ಥಳಿಸಿದ ಮಹಿಳೆ ಮನೆಯವರು!
ತಾಯಿ ಹೇಳಿದ 'ಬುದ್ಧಿ ಮಾತು' ಮಗನ ಸಾವಿಗೆ ಕಾರಣವಾಯ್ತು? ಹೊಸ ವರ್ಷದ ದಿನ ವಿಷ ಸೇವಿಸಿದ್ದ ಯುವಕ ಸಾವು!