ಮಂಡ್ಯ ಗ್ರಾಹಕರೇ ಗಮನಿಸಿ : ಬ್ಯಾಂಕಿಂಗ್ ಸೇವೆ ಸಮಯ ಬದಲು

Kannadaprabha News   | Asianet News
Published : Apr 23, 2021, 12:51 PM IST
ಮಂಡ್ಯ ಗ್ರಾಹಕರೇ ಗಮನಿಸಿ : ಬ್ಯಾಂಕಿಂಗ್ ಸೇವೆ ಸಮಯ ಬದಲು

ಸಾರಾಂಶ

ಕೊರೋನಾ ಮಹಾಮಾರಿ ಹಿನ್ನೆಲೆ ಎಲ್ಲಾ ಸೇವೆಗಳಲ್ಲಿಯೂ ವ್ಯತ್ಯಯ ಉಂಟಾಗಿದೆ. ಇದೀಗ ಬ್ಯಾಂಕ್‌ ಸೇವಗಳ ಸಮಯವೂ ಬದಲಾಗಿದೆ.  ಯಾವ ಸಮಯಕ್ಕೆ ಇಲ್ಲಿದೆ ಮಾಹಿತಿ

ಮಂಡ್ಯ (ಏ.23): ಕೋವಿಡ್ ತೀವ್ರತೆಯಿಂದ ರಾಜ್ಯ ಸಲಹಾ ಸಮಿತಿ 2021 - 22ರ ಆದೇಶದ ಅನ್ವಯ ಬ್ಯಾಂಕ್‌ಗಳ ವ್ಯವಹಾರವನ್ನು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಂತರಿಕ ಕೆಲಸಕ್ಕಾಗಿ ತೆರದಿರುತ್ತದೆ.

ಈ ಆದೇಶವು ಜಿಲ್ಲೆಯಾದ್ಯಂತ ಏ.22 ರಿಂದ ಮೇ 31ರವರೆಗೆ ಜಾರಿಯಲ್ಲಿರುತ್ತದೆ. ಹಣ ಪಾವತಿಸಲು ಪಡೆಯಲು ಕ್ಲಿಯರಿಂಗ್ ಸರ್ವೀಸ್ ಹಾಗೂ ಸರ್ಕಾರಿ ವ್ಯವಹಾರಗಳಿಗೆ ಮಾತ್ರ ಅವಕಾಶವಿರುತ್ತದೆ. 

ಉಳಿತಾಯ ಖಾತೆಗೆ ಅತೀ ಹೆಚ್ಚು ಬಡ್ಡಿ ನೀಡುತ್ತೆ ಈ ಬ್ಯಾಂಕ್‌ಗಳು! ...

ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಹಕರು ಬ್ಯಾಂಕುಗಳಿಗೆ ಭೇಟಿ ನೀಡುವ ಬದಲು  ಎಟಿಎಂ. ಡಿಜಿಟಲ್ ಬ್ಯಾಂಕಿಂಗ್ ಮತ್ತು ಸ್ಥಳೀಯವಾಗಿ  ಕಾರ್ಯನಿರ್ವಹಿಸುವ  ಬ್ಯಾಂಕ್ ಮಿತ್ರ ಬಳಿ ಹೆಚ್ಚಿನ ವ್ಯವಹಾರ ನಡೆಸಲು ಸಾರ್ವಜನಿಕರು  ಈ ಬದಲಾದ ಸಮಯವನ್ನು  ಗಮನಿಸಿ ತಮ್ಮ ವ್ಯವಹಾರವನ್ನು ಮಾಡಿಕೊಳ್ಳಲು ಮತ್ತು  ಬ್ಯಾಂಕಿನ ಅಧಿಕಾರಿಗಳೊಂದಿಗೆ ಸಂಯಮದಿಂದ ವರ್ತಿಸಿ ಸಹಕರಿಸಲು ಬ್ಯಾಂಕ್ ವ್ಯವಸ್ಥಾಪಕರು ಪ್ರಕಟಣೆಗಳ ಮೂಲಕ ತಿಳಿಸಿದ್ದಾರೆ.

PREV
click me!

Recommended Stories

ಸಿ ಅಶ್ವಥ್ ಜೋಡಿ, ನಾಗಮಂಡಲದ ಮ್ಯಾಂಡೋಲಿನ್ ಮಾಂತ್ರಿಕ ಎನ್‌ಎಸ್‌ ಪ್ರಸಾದ್ ಇನ್ನಿಲ್ಲ!
ಆಷಾಢ ಏಕಾದಶಿ: ಬೆಂಗಳೂರಿನಲ್ಲಿ ಮಂತ್ರಾಲಯ ಶ್ರೀಗಳಿಂದ ಭಕ್ತರಿಗೆ ತಪ್ತ ಮುದ್ರಧಾರಣೆ, ವಿಶೇಷ ಪೂಜೆ