Karnataka Assembly Election- 2018

’ಎಚ್ ಡಿಕೆಯನ್ನು ಸಿಎಂ ಮಾಡಲು ನೀವು ಮಾಡಿದ್ದು ಕುದುರೆ ವ್ಯಾಪಾರವಲ್ಲ, ಆನೆ ವ್ಯಾಪಾರ’

May 25, 2018, 12:29 PM IST

ಇಂದು ಮೈತ್ರಿ ಸರ್ಕಾರಕ್ಕೆ ವಿಶ್ವಾಸ ಮತಯಾಚನೆ ಅಗ್ನಿ ಪರೀಕ್ಷೆ. ಜೆಡಿಎಸ್-ಕಾಂಗ್ರೆಸ್ ಶಾಸಕರು ವಿಶ್ವಾಸ ಮತ ಯಾಚನೆಗೆ ವಿಧಾನ ಸೌಧಕ್ಕೆ ಆಗಮಿಸುತ್ತಿದ್ದಾರೆ. ಮೈತ್ರಿ ಸರ್ಕಾರದ ಬಗ್ಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೇಳುವುದೇನು?