Karnataka Assembly Election- 2018

ಮತದಾನಕ್ಕೂ ಮುನ್ನ ಶ್ರೀರಾಮುಲುವಿನಿಂದ ಪೂಜೆ

May 12, 2018, 9:45 AM IST

ಮೊಳಕಾಲ್ಮೂರು, ಬಾದಾಮಿಯಲ್ಲಿ ಸ್ಪರ್ಧಿಸಿರುವ ಶ್ರೀರಾಮುಲು ಶತಾಯ ಗತಾಯ ಗೆಲ್ಲಲೇಬೇಕೆಂದು ದೇವರ ಮೊರೆ ಹೋಗಿದ್ದಾರೆ. ಮತದಾನಕ್ಕೂ ಮುನ್ನ ಭಕ್ತಿ, ಭಾವಗಳಿಂದ ದೇವರ ಪೂಜೆ ಮಾಡಿದ್ದಾರೆ.