Karnataka Assembly Election- 2018

ಗ್ರೌಂಡ್ ರಿಪೋರ್ಟ್ | ನಮ್ಮ ಬಗ್ಗೆ ‘ಕಳಂಕಿತ’ ಇಮೇಜ್ ಕಾಂಗ್ರೆಸ್’ನ ಸೃಷ್ಟಿ: ಸೋಮಶೇಖರ್ ರೆಡ್ಡಿ

Apr 24, 2018, 6:51 PM IST

ನಿಮಗಂಟಿಕೊಂಡಿರುವ ‘ಕಳಂಕಿತ’ ಇಮೇಜನ್ನು ಹಿಡಿದುಕೊಂಡು ಗೆಲ್ಲುವ ವಿಶ್ವಾಸ ಇದೆಯಾ?  ಗಾಲಿ ಜನಾರ್ಧನ ರೆಡ್ಡಿ ದಾದ ತರಹ ಇದ್ರು, ಜೈಲಿಗೆ ಹೋಗಿ ಬಂದ ಬಳಿಕ ಚೇಂಜ್ ಆಗಿದ್ದಾರ? ಬ್ರಹ್ಮಿಣಿ ಮದುವೆಗೆ ಖರ್ಚು ಮಾಡಿದ್ದು ‘ವೈಟ್ ಮನಿ’ನಾ? ಬಹಳ ಕಡಿಮೆ ಖರ್ಚಿನಲ್ಲಿ ಮದುವೆ ನಡೆದು ಹೋಯ್ತಾ?  ಪತ್ರಕರ್ತೆ ಪ್ರತಿಭಾ ರಾಮನ್’ಗೆ ನೀಡಿರುವ ಸಂದರ್ಶನದಲ್ಲಿ ಸೋಮಶೇಖರ್ ರೆಡ್ಡಿ ಏನು ಹೇಳಿದ್ದಾರೆ ಕೇಳಿ...