
ಗ್ರೌಂಡ್ ರಿಪೋರ್ಟ್ | ನಮ್ಮ ಬಗ್ಗೆ ‘ಕಳಂಕಿತ’ ಇಮೇಜ್ ಕಾಂಗ್ರೆಸ್’ನ ಸೃಷ್ಟಿ: ಸೋಮಶೇಖರ್ ರೆಡ್ಡಿ
Published : Apr 24, 2018, 06:51 PM IST - ಕಾಂಗ್ರೆಸ್’ನೋರು ನಮ್ಮ ಬಗ್ಗೆ ಇಲ್ಲಸಲ್ಲದ ಮೇಜ್ ಸೃಷ್ಟಿಸಿದ್ದಾರೆಯೇ ಹೊರತು, ಕ್ಷೇತ್ರದ ಜನರು ನಮ್ಮೊಂದಿಗಿದ್ದಾರೆ.
- ಜನಾರ್ಧನ ರೆಡ್ಡಿಗೆ ಬಳ್ಳಾರಿಗೆ ಬರಲಿಕ್ಕೆ ಅನುಮತಿ ಸಿಕ್ಕಿರುತ್ತಿದ್ದರೆ ನಾವು ಜಿಲ್ಲೆಯ 9ಕ್ಕೆ 9 ಕ್ಷೇತ್ರಗಳನ್ನು ಗೆಲ್ಲುತ್ತಿದ್ದೆವು.
- ನೋಟು ಅಮಾನ್ಯಕ್ರಮಕ್ಕೂ ಬ್ರಹ್ಮಿಣಿ ಮದುವೆಗೆ ಯಾವುದೇ ಸಂಬಂಧವಿಲ್ಲ. ಮದುವೆಗೆ ನಾವು ‘ವೈಟ್ ಮನಿ’ನೇ ಖರ್ಚು ಮಾಡಿರುವುದ.