Karnataka Assembly Election- 2018

ಶುಕ್ರವಾರದಿಂದಲೇ ಎಚ್‌ಡಿಕೆ ಜನತಾ ದರ್ಶನ

May 24, 2018, 3:56 PM IST

ರಾಜ್ಯದ ನೂತನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶುಕ್ರವಾರದಿಂದಲೇ ಜನತಾ ದರ್ಶನ ನಡೆಸಲಿದ್ದಾರೆ.  ಸಿಎಂ ಬೆಂಗಳೂರಿನಲ್ಲಿದ್ದಾಗ ಪ್ರತಿದಿನ ಬೆಳಗ್ಗೆ ಜನರನ್ನು ಭೇಟಿಯಾಗಿ ಅಹವಾಲು ಸ್ವೀಕರಿಸಲಿದ್ದಾರೆಂದು ಹೇಳಲಾಗಿದೆ.