Karnataka Assembly Election- 2018

ಆರ್ ಆರ್ ನಗರ ಚುನಾವಣಾ ಹಿನ್ನಲೆ: ಕಾಂಗ್ರೆಸ್ ನಾಯಕನ ಮನೆ ಮೇಲೆ ದಾಳಿ

May 27, 2018, 8:54 PM IST

ನಗರದ ನಾಗರಭಾವಿಯಲ್ಲಿರುವ ಕಾಂಗ್ರೆಸ್ ನಾಯಕನ ಮನೆ ಮೇಲೆ ದಾಳಿ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಗೌಡ ಮನೆ ಮೇಲೆ ಚುನಾವಣಾ ವಿಚಕ್ಷಣದಳದ ಅಧಿಕಾರಿಗಳಿಂದ ದಾಳಿ

ಮನೆಯಲ್ಲಿ ದೊಡ್ಡ ಪ್ರಮಾಣದ ಹಣ ವಶಕ್ಕೆ